ಸುದ್ದಿ 

ಜೆಪ್ಪೋ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ

ಬೆಂಗಳೂರು ನಗರದ ಒಬ್ಬ ಮಹಿಳೆ ತಮ್ಮ ಮನೆಗೆ ಜೇಪ್ಪೋ ಆರ್ಡರ್ ವಿತರಣೆಗೆ ಬಂದ ಡೆಲಿವರಿ ಏಜೆಂಟ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ದಾಖಲಿಸಿದ್ದಾರೆ. ಈ ಸಂಬಂಧ ಮಹಿಳೆ ಅವರು 27/06/2025 ರಂದು ಮಧ್ಯಾಹ್ನ 1:00 ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರು. ದಿನಾಂಕ 27/06/2025 ರಂದು ಬೆಳಿಗ್ಗೆ 9:30ಕ್ಕೆ ಅವರು ಜೆಪ್ಪೋ ಆ್ಯಪ್ ಮೂಲಕ ಮಾಡಿದ ಆರ್ಡರ್ (Order ID: MMTRIBLASN5997) ವಿತರಣೆಗೆ ಡೆಲಿವರಿ ಏಜೆಂಟ್ ಅವಿನಾಶ್ ಸಾಹಿ ಎಂಬುವರು ಮನೆಗೆ ಬಂದಿದ್ದರು. ವಿತರಣೆ ಸಮಯದಲ್ಲಿ ಆರೋಪಿಯು ಅವಾಸ್ಯಕವಾಗಿ ಸ್ಪರ್ಶಿಸಿ, ಅಸಭ್ಯವಾಗಿ ವರ್ತನೆ ತೋರಿದ್ದಾನೆ ಎಂಬುದು ದೂರಿನ ಸಾರಾಂಶ. ಈ ಘಟನೆಯು ಮುಸ್ಕಾನ್ ಮುಸ್ಮಾನ್ಮ ಅವರ ಪತಿಗೆ ತೀವ್ರ ಆತಂಕ ಮತ್ತು ಮಾನಸಿಕ ತೊಂದರೆ ಉಂಟುಮಾಡಿದ್ದು, ಮಹಿಳೆ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಮಾನವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಜಾಪುರ ಪೊಲೀಸರು…

ಮುಂದೆ ಓದಿ..
ಸುದ್ದಿ 

ತಂದೆ ಕಾಣೆಯಾಗಿರುವ ಪ್ರಕರಣ: ಕುಟುಂಬದವರಿಂದ ಪೊಲೀಸ್ ಠಾಣೆಗೆ ದೂರು

ನಗರದ ಬಾಬುರೆಡ್ಡಿ ಲೇಔಟ್ ನಿವಾಸಿಯಾಗಿರುವ ಕಾರ್ಪೆಂಟರ್ ಶ್ರೀ ಕುರುಮ್ ರಾವ್ (45) ಅವರು ಕೆಲಸಕ್ಕೆಂದು ಮನೆಬಿಟ್ಟು ಹೋಗಿದ್ದೇ ಮುಂದಾಗಿ ವಾಪಸ್ ಬಾರದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅವರ ಪುತ್ರರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರವೀಣ್ ಅವರ ವಿವರದಂತೆ, ಶ್ರೀ ರಾವ್ ದಿನಾಂಕ 07 ಜೂನ್ 2025 ರಂದು ಬೆಳಿಗ್ಗೆ 8 ಗಂಟೆಗೆ ಅಂಗಡಿಗೆ ತೆರಳಿದ್ದರು. ಮಧ್ಯಾಹ್ನ 12 ಗಂಟೆಗೆ ಅವರು ಊಟಕ್ಕಾಗಿ ಮನೆಗೆ ಬಂದಿದ್ದು, ನಂತರ ಪುನಃ ಕೆಲಸಕ್ಕೆಂದು ಹೊರಟಿದ್ದರು. ಆದರೆ ಆ ದಿನದ ನಂತರ ಅವರು ಮನೆಗೆ ಮರಳಿಲ್ಲ. ಕೋಟಂಬಿಕರು ಅವರ ಸಹೋದ್ಯೋಗಿಗಳ ಜೊತೆಗೆ ವಿಚಾರಣೆ ನಡೆಸಿದರೂ ಅವರು ಶ್ರೀ ರಾವ್ ಅವರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಕೆಲವು ದಿನಗಳ ಬಳಿಕ, ಅವರು ತಮಿಳುನಾಡಿನ ಚೆನ್ನೈನಲ್ಲಿ ತಮ್ಮ ಸ್ನೇಹಿತ ಚಿನ್ನಯ್ಯಪ್ಪನವರ ಬಳಿ ತಂಗಿರುವುದು ತಿಳಿದುಬಂದಿತು. ಚೆನ್ನೈನಿಂದ ಅವರು ಬೆಂಗಳೂರು…

ಮುಂದೆ ಓದಿ..
ಸುದ್ದಿ 

ಮನೆ ಬೀಗ ಮುರಿದು ದರೋಡೆ: ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು!

ತಿಪಟೂರಿಗೆ ಕುಟುಂಬ ಸಮೇತ ತೋಟಕ್ಕೆ ಹೋಗಿದ್ದ ವೇಳೆ ಯಮರೆ ಗ್ರಾಮದ ಮನೆಯ ಬಾಗಿಲು ಮುರಿದು ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣಗಳು ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸುಧಾಕರ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 25-06-2025 ರಂದು ಸಂಜೆ 4:30ರ ವೇಳೆಗೆ ತಮ್ಮ ಮನೆಯ ಬೀಗ ಹಾಕಿಕೊಂಡು ತಿಪಟೂರಿಗೆ ತೆರಳಿದ್ದರು. ನಂತರ ದಿನಾಂಕ 26-06-2025 ರಂದು ಸಂಜೆ 3:00 ಗಂಟೆ ಸುಮಾರಿಗೆ ಮನೆಯ ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಅವರ ಮಗ ಯಶಸ್ ಫೋನಿನಲ್ಲಿ ಪರಿಶೀಲಿಸಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿರುವುದು ಕಾಣಿಸಿಕೊಂಡಿದೆ. ಈ ವಿಷಯವನ್ನು ಕೂಡಲೇ ಸರ್ಜಾಪುರ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಡರಾತ್ರಿ 10 ಗಂಟೆ ವೇಳೆಗೆ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ನಾಲ್ಕು ಕೋಣೆಗಳ ಕಬೋರ್ಡುಗಳನ್ನು…

ಮುಂದೆ ಓದಿ..
ಸುದ್ದಿ 

ಕಾರ್ ಡ್ರೈವರ್ ಅರುಣ್ ಕುಮಾರ್ ನಾಪತ್ತೆ – ಪತ್ನಿಯಿಂದ ಠಾಣೆಗೆ ದೂರು

ಬೆಂಗಳೂರ ನಗರದಲ್ಲಿ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಎಂಬುವರುಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅವರ ಪತ್ನಿ ದಿನಾಂಕ 26/06/2025 ರಂದು ಸಂಜೆ 5:30 ಗಂಟೆಗೆ ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತಿಳಿಸಿದಂತೆ, ಅರುಣ್ ಕುಮಾರ್ ಅವರು ದಿನಾಂಕ 23/06/2025 ರಂದು ಬೆಳಿಗ್ಗೆ 10:00 ಗಂಟೆಗೆ ತಮ್ಮ ನಿತ್ಯದ ಕೆಲಸಕ್ಕಾಗಿ ಹೊರಡಿದ್ದರು. ಅವರು ಹೋಗಿರುವುದರಿಂದ ಇಂದಿನವರೆಗೂ ಮನೆಗೆ ಮರಳಿಲ್ಲ. ಸಂಬಂಧಿಕರು ಹಾಗೂ ಪತ್ನಿ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಪತ್ನಿಯ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಅರುಣ್ ಕುಮಾರ್ ಅವರ ಪತ್ತೆಗೆ ಬೃಹತ್ ಹುಡುಕಾಟ ಆರಂಭವಾಗಿದೆ. ಯಾರಾದರೂ ಅರುಣ್ ಕುಮಾರ್ ಅವರ ಬಗ್ಗೆ ಮಾಹಿತಿ ಹೊಂದಿದ್ದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು…

ಮುಂದೆ ಓದಿ..
ಸುದ್ದಿ 

ಜಮೀನಿನಲ್ಲಿ ಜೆಸಿಬಿ ಕೆಲಸದ ವೇಳೆಯಲ್ಲಿ ದಾಳಿ – ಹಲವು ಮಂದಿಗೆ ತೀವ್ರ ಗಾಯ

ಜಮೀನಿನಲ್ಲಿ ನಡೆಯುತ್ತಿದ್ದ leveling ಕೆಲಸದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ಎಂಟಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಶ್ರೀಮತಿ ಕಾರ್ತಿಕವೇಣಿ ಕೊಂ ಶ್ರೀಧರ್ ರವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಸ್ಥಳಕ್ಕೆ ಬಂದು, ಕಾಮಗಾರಿ ಪ್ರಶ್ನಿಸಿದಾಗ ತೀವ್ರ ಮಾತಿನ ಚಕಮಕಿ ಉಂಟಾಗಿ, ಹಲ್ಲೆಗೆ ತಿರುಗಿತು. ಆರೋಪಿಗಳಾದ ಭರತ್, ಹರೀಶ್, ರಾಜು ಅಲಿಯಾಸ್ ಗಾರೆ ರಾಜು ಹಾಗೂ ಇತರರು ಸೇರಿ, ಕಾರ್ತಿಕವೇಣಿ ಅವರ ಕುಟುಂಬದವರಾದ ಪ್ರಸಾದ್, ಮುರಳಿ, ಕವಿತಾ, ವಿಜಯ್, ಶ್ರೀನಾಥ್, ಜಯಮ್ಮ ಮತ್ತು ದರ್ಶನ್‌ ರವರಿಗೆ ಕಬ್ಬಿಣದ ರಾಡು, ಕಲ್ಲು ಹಾಗೂ ದೊಣ್ಣೆಗಳೊಂದಿಗೆ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಅಪಶಬ್ದಗಳನ್ನೂ ಬಳಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರಸಾದ್ ಮತ್ತು…

ಮುಂದೆ ಓದಿ..
ಸುದ್ದಿ 

ಆನೇಕಲ್‌ದಲ್ಲಿ ಕುಟುಂಬಗಳ ನಡುವಿನ ಗಲಾಟೆ: ನಾಲ್ವರಿಗೆ ಗಾಯ, ಪ್ರಕರಣ ದಾಖಲು

ಆನೇಕಲ್ ಪಟ್ಟಣದ ನಿವಾಸವೊಂದರಲ್ಲಿ ಜೂನ್ 29ರ ಬೆಳಿಗ್ಗೆ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ನಾಲ್ವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಹಿರಿಯರೂ ಸೇರಿದ್ದಾರೆ. ಪೊಲೀಸ್ ಠಾಣೆಗೆ ಹಾಜರಾದ ಕುಮಾರಿ ಶುಭಾಶ್ರೀ ಬಿನ್ ರಾಜು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಭರತ್, ಹರೀಶ್ ಮತ್ತು ಶ್ರೀಧರ್ ರವರ ಕುಟುಂಬದವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಈ ವೇಳೆ ಪ್ರಸಾದ್, ಮುರಳಿ ಮತ್ತು ಸೀನಾ ಅವರು ಸೇರಿಕೊಂಡು, ಅಲ್ಲಿಯ ಬಿದ್ದ ದೊಣ್ಣೆಯಿಂದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಹರೀಶ್ ಪ್ರಜ್ಞೆ ತಪ್ಪಿಸಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯನ್ನು ಗಮನಿಸಿದ ಶುಭಾಶ್ರೀ ಅವರ ತಂದೆ ರಾಜು ಅವರು ಹರೀಶ್ ರವರಿಗೆ ಸಹಾಯ ಮಾಡಲು ಹೋಗಿದಾಗ, ಶ್ರೀಧರ್, ಕಾರ್ತಿಕ್ ವೇನಿ, ಶ್ರೀನಾಥ, ವಿಜಯಾ, ಪ್ರಸಾದ್, ಕವಿತಾ, ಮುರಳಿ…

ಮುಂದೆ ಓದಿ..
ಸುದ್ದಿ 

ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ.

ಮಂಡ್ಯ, ಜುಲೈ 3, 2025: ಮಾನವೀಯತೆಯ ನಿಜವಾದ ಉದಾಹರಣೆಯಾಗಿ, ಅದಿಚುಂಚನಗಿರಿ ಟ್ರಸ್ಟ್ ಹಾಗೂ ಅದಿಚುಂಚನಗಿರಿ ಆಸ್ಪತ್ರೆ, ಕನ್ನಡ ಮಾಧ್ಯಮ ಯುವ ಫೌಂಡೇಶನ್ ಸಹಯೋಗದಲ್ಲಿ, ಅಗತ್ಯವಿರುವವರಿಗೆ ಉಚಿತವಾಗಿ ಕೃತಕ ಕೈ ಹಾಗೂ ಕಾಲು ಜೋಡಣೆ ಶಿಬಿರವನ್ನು ಆಯೋಜಿಸುತ್ತಿದೆ.ಈ ಶಿಬಿರ ಜುಲೈ 10 ರಿಂದ 20, 2025 ರವರೆಗೆ, ಅದಿಚುಂಚನಗಿರಿ ಆಸ್ಪತ್ರೆ, ಬಿ.ಜಿ.ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಅಂಗವಿಕಲರಾದವರು ಅಥವಾ ಕಾಲು/ಕೈ ಕಳೆದುಕೊಂಡವರು (Amputation ಆದವರು) ಉಚಿತವಾಗಿ ಕೃತಕ ಅಂಗಗಳನ್ನು ಪಡೆದುಕೊಳ್ಳಬಹುದು.ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಈ ಶಿಬಿರ ನಡೆಯಲಿದೆ. ಸಮಾಜದ ಹಿತಕ್ಕಾಗಿ ಪ್ರೋತ್ಸಾಹಿತವಾಗಿರುವ ಈ ಕಾರ್ಯಕ್ರಮವು ಹಲವು ಜೀವಗಳಿಗೆ ಹೊಸ ಆಶಾಕಿರಣ ಒದಗಿಸಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9945558759, 9632834071, 7975102982 ವರದಿ : ಧನುಷ್ ಎ ಗೌಡ, ಕಾಚೇನಹಳ್ಳಿ ತಾಲೂಕು ನ್ಯೂಸ್

ಮುಂದೆ ಓದಿ..
ಸುದ್ದಿ 

ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ..

ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು…… 1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ ಸರ್ಕಾರಿ ಅಧಿಕಾರಿಗಳು, ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಅಧಿಕೃತ ಕೆಲಸಕ್ಕೆ ಸರ್ಕಾರಿ ವಾಹನಗಳಲ್ಲಿಯೇ ಪ್ರಯಾಣಿಸಬೇಕು, ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇವರಿಗೆ ಬಹುತೇಕ ಉಚಿತ ಮತ್ತು ಕೆಲವರಿಗೆ ರಿಯಾಯಿತಿ ನೀಡಿ ಅತ್ಯಂತ ಕಡಿಮೆ ಬೆಲೆಗೆ ಈ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಈ ಮುಖಾಂತರ ಸರ್ಕಾರಿ ಶಾಲೆ, ಆಸ್ಪತ್ರೆ ಮತ್ತು ಸಾರಿಗೆಯ ಗುಣಮಟ್ಟವನ್ನು ಅಂತರಾಷ್ಟ್ರೀಯ ದರ್ಜೆಗೆ ಏರಿಸುವುದಲ್ಲದೆ, ಹೆಚ್ಚು ಜವಾಬ್ದಾರಿಯುತ ಮತ್ತು ಮೌಲ್ಯಯುತವಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆ ಜಾರಿಯಾಗಿರುತ್ತದೆ. ಇದು ಇನ್ನು…

ಮುಂದೆ ಓದಿ..
ಸುದ್ದಿ 

ಬೈಕ್ ಅಪಘಾತ: ಯುವಕನಿಗೆ ತೀವ್ರ ಗಾಯ – ಯಲಹಂಕದಲ್ಲಿ ಮಧ್ಯರಾತ್ರಿ ಘಟನೆ

ಬೆಂಗಳೂರು, ಜುಲೈ 3. 2025 ಯಲಹಂಕದ ಬಿ.ಬಿ.ಸರ್ವಿಸ್ ರಸ್ತೆ ಬಳಿ ಮಧ್ಯರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಂದು ಡಾಮಿನಾರ್ ಬೈಕ್ (ನಂ. KA-23-XX-1387) ಅತಿವೇಗದಿಂದ ನಿಯಂತ್ರಣ ತಪ್ಪಿ ಬಿದ್ದಿದ್ದು, ಹಿಂಬದಿ ಸವಾರನಾದ ಅಜಯ್ ಇ. (ವಯಸ್ಸು: 22) ತಲೆಗೆ ಗಂಭೀರವಾಗಿ ಪಟ್ಟು ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಬೈಕ್‌ ನ ಫ್ರಂಟ್ ಸವಾರ ಸಂಜನಾ ಶಿವಾನ್ (ವಯಸ್ಸು: 21) ಅವರಿಗೆ ಸಣ್ಣ ಪುಟ್ಟ ಗಾಯಗಳುಾಗಿದ್ದು, ಅವರು ಸ್ಥಳದಲ್ಲೇ ಸಾರ್ವಜನಿಕರ ಸಹಾಯದಿಂದ ಗಾಯಾಳು ಅಜಯ್‌ ರವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ನಿಮಹಾನ್ಸ್ ಮತ್ತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಯಲಹಂಕ ಸಂಚಾರಿ ಪೊಲೀಸ್ ವರದಿಯ ಪ್ರಕಾರ, ಅಪಘಾತದ ಮುಖ್ಯ ಕಾರಣ ಅತಿವೇಗ ಹಾಗೂ ಅಜಾಗರೂಕ ಚಾಲನೆ ಎಂದು ತಿಳಿದುಬಂದಿದೆ. ಸುಂದರ್ ರಾಜ್ ಪಿ ನಂತರ ಅಜಯ್ ಅವರ ಕುಟುಂಬದವರ…

ಮುಂದೆ ಓದಿ..
ಸುದ್ದಿ 

ಶಾಲಾ ಆವರಣದ ಬಳಿ ತಂಬಾಕು ಮಾರಾಟ ಅಂಗಡಿ ಮಾಲಿಕನ ಬಂಧನ

ಬೆಂಗಳೂರು, ಜುಲೈ 3:2025 ವಿದ್ಯಾರಣ್ಯಪುರ ಮುಖ್ಯರಸ್ತೆಯ ಮಹೇಶ್ ಪ್ರೀ-ಯೂ ಕಾಲೇಜು ಬಳಿ ಶಾಲಾ ಮತ್ತು ಕಾಲೇಜು ಆವರಣದಿಂದ 100 ಅಡಿ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ ವಿಭಾಗ) ಕಾರ್ಯಾಚರಣೆ ನಡೆಸಿದೆ. ವಿ.ಎಸ್.ಐ ಶ್ರೀನಿವಾಸ್ ಮೂರ್ತಿ ಮತ್ತು ಹೆಡ್‌ ಕಾನ್ಸ್ಟೇಬಲ್ ا9262 ಧರ್ಮನಾಯ್ಕ ರವರ ನೇತೃತ್ವದಲ್ಲಿ ತಂಡವು ಬೆಳಿಗ್ಗೆ 9:55ರ ವೇಳೆಗೆ ಉಲ್ಲೇಖಿತ ಸ್ಥಳದಲ್ಲಿ ದಾಳಿ ನಡೆಸಿತು. ಅಲ್ಲಿ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿತು. ದಾಳಿ ವೇಳೆ ಅಂಗಡಿ ಮಾಲಿಕನನ್ನು ಗುರುತಿಸಿ, ಮೌಲ್ಯಮಾಪನದ ಕ್ರಮ ಕೈಗೊಂಡರು. ಬಂಧಿತ:ಶ್ರೀ ಭಾಸ್ಕರ್, ತಂದೆ ಕಣ್ಣನ್, ವಯಸ್ಸು 38, ವಿಳಾಸ: ಬೆಂಗಳೂರು – 560097 ದಾಳಿ ವೇಳೆ ಪತ್ತೆಯಾಗಿದವು: Berkeley ಸಿಗರೇಟ್ – 4 ಪ್ಯಾಕೆಟ್ Gold Flake (King) – 1 ಪ್ಯಾಕೆಟ್ ಇತರ…

ಮುಂದೆ ಓದಿ..