ಸುದ್ದಿ 

ವಿದೇಶಿ ಪ್ರಜೆಗಳಿಂದ ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ: ಇಬ್ಬರು ಆರೋಪಿಗಳು ಬಂಧನ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ – 9 ಜುಲೈ 2025: ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಾನುಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ, 6 ಜುಲೈ 2025 ರಂದು ಮಧ್ಯಾಹ್ನ ನಡೆದಿದ್ದು, ಡೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಶೋಧನಾ ಕಾರ್ಯ ನಡೆದಿದೆ. ಬಂಧಿತ ಆರೋಪಿಗಳು: ಅಲಸೋನ್ಯೆ ಪೀಟರ್ ಒಬಿಯೋಮಾ, ವಯಸ್ಸು 35, ನೈಜೀರಿಯಾದವರು ಸಂಡೇ ವಿಜ್ಡಮ್ @ ಜಾನ್ ವಿಕ್ಟರ್ ಅಂಬೋಮೋ, ವಯಸ್ಸು 28, ನೈಜೀರಿಯಾದವರುಪೊಲೀಸರ ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳು:2.82 ಕೆ.ಜಿ. Methamphetamine (MDMA) ಕ್ರಿಸ್ಟಲ್ – ಅಂದಾಜು ಮೌಲ್ಯ ₹4.2 ಕೋಟಿ200 ಗ್ರಾಂ…

ಮುಂದೆ ಓದಿ..
ಸುದ್ದಿ 

ಹಿಂದಿರುಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 9, 2025:ಯಲಹಂಕದ ಎಸ್.ವಿ.ಐ.ಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಕರಣಾ ಎಂಬ ಯುವತಿ ಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕರಣಾ, ರಾಜಾನುಕುಂಟೆ ಬಳಿಯ ಪಿಂಕ್ ಪರ್ಳ್ ಪಿಜಿಯಲ್ಲಿ ವಾಸವಿದ್ದು, ತನ್ನ 3-4 ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಜೂನ್ 7ರಂದು ಪರೀಕ್ಷೆ ಮುಗಿದ ನಂತರ ಊರಿಗೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಇವರೆಗೆ ಮನೆಗೆ ಬಂದಿಲ್ಲ. ಅವರ ತಾಯಿ 11 ಜೂನ್ ರಂದು ಸಂಜೆ 5:30ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರು ಕರಣಾಗೆ ಅತಿ ಸಮೀಪವಿದ್ದ ತಾರಕ್ ರೆಡ್ಡಿ ಎಂಬ ಯುವಕನ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕರಣಾ ಕೊನೆಯ ಬಾರಿ ಯಾವ ಬಟ್ಟೆ ಧರಿಸಿದ್ದಾಳೆ ಎಂಬುದೂ ಕುಟುಂಬದವರಿಗೆ ತಿಳಿದಿಲ್ಲ. ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನಂ.…

ಮುಂದೆ ಓದಿ..
ಸುದ್ದಿ 

ಚೊಕ್ಕನಹಳ್ಳಿಯಲ್ಲಿ ಜಮೀನು ಹಗರಣ: ಸುಳ್ಳು ದಾಖಲೆಗಳಿಂದ ಸ್ವತ್ತು ಲಪಟಾಯಿಸಲು ಯತ್ನ!

Taluknewsmedia.com

Taluknewsmedia.comಬೆಂಗಳೂರು, ಜೂನ್ 09 –2025ಬೆಂಗಳೂರು ಜಿಲ್ಲೆಯ ಹೆಸರಘಟ್ಟ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದಲ್ಲಿ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಲು ಯತ್ನಿಸಿರುವ ಪ್ರಕರಣವೊಂದು ವರದಿಯಾಗಿದೆ. ನಾಗರಾಜು ಅವರ ಪ್ರಕಾರ, ಅವರ ಸ್ವಂತ ಜಮೀನಾದ ಸರ್ವೆ ನಂ.90 ಮತ್ತು 95 ರ ಮೇಲೆ ಶ್ರೀಮತಿ ಕೆಂಪಮ್ಮ ಮತ್ತು ಶ್ರೀ ವೀರಣ್ಣ ಕೆ. ರವರು ಸುಳ್ಳು ದಾಖಲೆಗಳನ್ನು ತಯಾರಿಸಿ, ದಿನಾಂಕ 14/07/2022 ರಂದು ನಕಲಿ ಶುದ್ದ ಕ್ರಯಪತ್ರವನ್ನು ರಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಕೂಡಾ ಜಮೀನಿನ ಮೇಲೆ ಅಕ್ರಮವಾಗಿ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾರೆ. ದೂರುದಾರರು ಈ ಬಗ್ಗೆ ನ್ಯಾಯಾಲಯದ ಪ್ರಾಥಮಿಕ ಅರ್ಜಿ (PCR) ದಾಖಲಿಸಿದ್ದಿದ್ದು, ಅದನ್ನು ಗಮನದಲ್ಲಿ ಇಟ್ಟುಕೊಂಡು ದಿನಾಂಕ 09/06/2025 ರಂದು ಸಂಜೆ 5 ಗಂಟೆಗೆ ನ್ಯಾಯಾಲಯದ ಆದೇಶದ ಮೇಲೆ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಬೆಂಗಳೂರು ನಗರ ಜಿಲ್ಲಾ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ವ್ಯಕ್ತಿ ನಾಪತ್ತೆ: 15 ದಿನಗಳಿಂದ ಕಳವಾದ ಪತಿಯ ಬಗ್ಗೆ ಪತ್ನಿಯಿಂದ ಪೊಲೀಸ್‌ ದೂರು

Taluknewsmedia.com

Taluknewsmedia.comಯಲಹಂಕ, ಜೂನ್ 9, 2025: ರಾಯಚೂರು ಜಿಲ್ಲೆ ಗೆಜ್ಜಲಗಟ್ಟಿ ಮೂಲದ ತಿರುಪತಿ ಎಂಬವರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಯಲಹಂಕ ಸಮೀಪದ ವಿಶ್ವನಾಥಪುರ ಗ್ರಾಮದ ಸಾಯಿ ಬೃಂದಾವನ ಲೇಔಟ್‌ನ ಲೇಟರ್ ಶೆಡ್‌ನಲ್ಲಿ ತಮ್ಮ ಪತ್ನಿಯ ಜೊತೆಗೆ ಕೂಲಿ ಕೆಲಸ ಮಾಡುತ್ತಾ ನೆಲೆಸಿದ್ದರು. ಆದರೆ ಇತ್ತೀಚೆಗೆ ಅವರು ಕಾಣೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಪತ್ನಿಯವರ ಹೇಳಿಕೆಯಂತೆ, ದಿನಾಂಕ 31-05-2025ರಂದು ತಾವು ದೇವರ ಕಾರ್ಯಕ್ಕಾಗಿ ಸ್ವಗ್ರಾಮಕ್ಕೆ ಹೋಗಿದ್ದು, 01-06-2025 ರಂದು ಹಿಂದಿರುಗಿದಾಗ ಗಂಡನು ಮನೆಯಲ್ಲಿಲ್ಲದಿರುವುದು ಕಂಡುಬಂದಿದೆ. ಅವರು ಅಕ್ಕಪಕ್ಕದ ಮನೆಗಳು, ಸಂಬಂಧಿಕರು ಹಾಗೂ ಸ್ನೇಹಿತರ ಬಳಿಯಲ್ಲಿಯೂ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ತಿರುಪತಿ ತಾವೇ ಎಲ್ಲಿ ಹೋದರೋ ಮರುಬಂದೀತಾರೆ ಎಂಬ ನಂಬಿಕೆಯಿಂದ ಕೆಲವು ದಿನಗಳು ನಿರೀಕ್ಷಿಸಿದ್ದೆವು ಎಂದು ಪತ್ನಿಯವರು ತಿಳಿಸಿದ್ದಾರೆ. ಆದರೆ ಅವರು ಇದುವರೆಗೆ ವಾಪಸ್ಸು ಆಗದ ಕಾರಣ, 09-06-2025 ರಂದು ಬೆಳಿಗ್ಗೆ 11:30ಕ್ಕೆ ರಾಜನಕುಂಟೆ ಪೊಲೀಸ್…

ಮುಂದೆ ಓದಿ..
ಸುದ್ದಿ 

ಮಾರಸಂದ್ರ ಬಳಿ ಬೈಕ್ ಅಪಘಾತ: ಇಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ

Taluknewsmedia.com

Taluknewsmedia.comಬೆಂಗಳೂರು, ಜೂನ್ 9– 2025ಮಾರಸಂದ್ರ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಜೂನ್ 7ರ ಸಂಜೆ ನಡೆದಿದೆ. ರಂಗಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ತಮ್ಮ ರಾಜೇಶ್ ರವರೊಂದಿಗೆ KA-05-HQ-4490 ನಂಬರ್ ನ ಮೋಟಾರ್ ಸೈಕಲ್ ನಲ್ಲಿ ತಮ್ಮ ಖಾಸಗಿ ಕೆಲಸಕ್ಕಾಗಿ ಹೊರಟಿದ್ದರು. ರಾತ್ರಿ ಸುಮಾರು 8:00 ಗಂಟೆಗೆ, ದೊಡ್ಡಬಳ್ಳಾಪುರ – ಬೆಂಗಳೂರು ಹೆದ್ದಾರಿಯ ಮಾರಸಂದ್ರ ಗ್ರಾಮದ ಯು-ಟರ್ನ್ ಡಾಬಾ ಸಮೀಪ, ರಾಜೇಶ್ ಅವರು ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿದ್ದು, ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ, ರಂಗಸ್ವಾಮಿ ಅವರು ಎಡಕೈ ಮತ್ತು ಬಲಕಾಲಿಗೆ ಗಾಯಗೊಂಡಿದ್ದು, ರಾಜೇಶ್ ಅವರಿಗೆ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ. ಸ್ಥಳೀಯರು ಅವರನ್ನು ಸ್ಥಳೀಯ ವೆಲ್ ವರ್ಥ್ ಆಸ್ಪತ್ರೆಗೆ ತಲುಪಿಸಿ ಪ್ರಥಮ…

ಮುಂದೆ ಓದಿ..
ಸುದ್ದಿ 

ಯಲಹಂಕದ ಬಳಿ ಬೈಕ್‌ಗ ಮೇಲೆ ಕಾರು ಡಿಕ್ಕಿ: ಯುವಕನಿಗೆ ತೀವ್ರ ಗಾಯ

Taluknewsmedia.com

Taluknewsmedia.comಯಲಹಂಕ, ಜುಲೈ 9 2025 ರಾಜಾನುಕುಂಟೆಯಿಂದ ಯಲಹಂಕ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ, ಗ್ರಾಸ್ ಹೋಟೆಲ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡ ಘಟನೆ ಜುಲೈ 6ರಂದು ಬೆಳಿಗ್ಗೆ ಸಂಭವಿಸಿದೆ. ಅಶೋಕ ಎಸ್ ರವರ ಪ್ರಕಾರ, ಅವರು ತಮ್ಮ ಬೈಕ್‌ (ನಂ. KA-50-EK-2441) ನಲ್ಲಿ ಸಾಗುತ್ತಿದ್ದ ವೇಳೆ, KA-04-MY-3240 ಸಂಖ್ಯೆಯ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಡಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದಿತು. ಪರಿಣಾಮವಾಗಿ ಪಿರ್ಯಾದಿದಾರ ರಸ್ತೆಗೆ ಬಿದ್ದು ಗಾಯಗೊಂಡರು. ಸ್ಥಳೀಯ ಸಾರ್ವಜನಿಕರು ತಕ್ಷ ಅಶೋಕ್ ಎಸ್ ಅವರ ನೆರವಿಗೆ ಬಂದು, ಕುಡಿಯಲು ನೀರು ನೀಡಿ, ಪಕ್ಕದಲ್ಲಿದ್ದ ರಕ್ಷಾ ಆಸ್ಪತ್ರೆಗೆ ತಮ್ಮ ಸಹೋದರ ಲೋಕೇಶ್ ಅವರ ನೆರವಿನಿಂದ ಕರೆದೊಯ್ಯಲಾಯಿತು. ವೈದ್ಯರ ತಪಾಸಣೆಯಲ್ಲಿ ಮೂರು ಹಲ್ಲುಗಳು ಬಿದ್ದಿದ್ದು, ಬಲ ಸೊಂಟದಲ್ಲಿ ತೀವ್ರ ರಕ್ತಗಾಯವಾಗಿರುವುದು ತಿಳಿದುಬಂದಿದೆ. ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕನ ವಿರುದ್ಧ ಕಾನೂನು…

ಮುಂದೆ ಓದಿ..
ಸುದ್ದಿ 

ಅಂಕಿತ್ ಚಾಲನೆ ಮಾಡಿದ ಕಾರು ಅಪಘಾತಕ್ಕೆ ಗುರಿ – ಯಾರಿಗೂ ಗಾಯವಾಗಿಲ್ಲ

Taluknewsmedia.com

Taluknewsmedia.comಬೆಂಗಳೂರು, ಜುಲೈ 9 2025: ಯಲಹಂಕ ಬಳಿಯ ಅವಲಹಳ್ಳಿ ನಿವಾಸಿಯಾಗಿರುವ ಬಾಬು ಅವರ ಸ್ವಾಧೀನದಲ್ಲಿರುವ KA50 MD9706 ಸಂಖ್ಯೆಯ ಸ್ವಿಫ್ಟ್ ಕಾರು ಜೂನ್ 3ರ ರಾತ್ರಿ ಅಪಘಾತಕ್ಕೊಳಗಾದ ಘಟನೆ ವರದಿಯಾಗಿದೆ. ಘಟನೆ ಅರಕೆರೆ-ಚಿಕ್ಕನಹಳ್ಳಿ ರಸ್ತೆಯ ಬಳಿ ನಡೆದಿದೆ. ಅದರ ಪ್ರಕಾರ, ಕಾರನ್ನು ಸ್ನೇಹಿತ ವಿವೇಕ್ ಮೂಲಕ ಅಂಕಿತ್ ಎಂಬ ಯುವಕ ಬಳಸಿ ಹಾಸ್ಟೆಲ್‌ಗೆ ಹಿಂದಿರುಗುತ್ತಿದ್ದ ವೇಳೆ, ರಸ್ತೆ ಮೇಲೆ ನಾಯಿ ಅಡ್ಡವಾಗಿ ಬಂದಿದ್ದು, ಅದನ್ನು ತಪ್ಪಿಸಲು ಕಾರು ಬಲಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ಖಾಸಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕಾರು ಮಾಲೀಕರಾದ ಬಾಬು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎಂದು ದೃಢಪಟ್ಟಿದೆ. ಅಪಘಾತದ ಹೊಣೆಗಾರನಾಗಿ ಅಂಕಿತ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನವೀನ್ ಕುಮಾರ್ ಡಿ ಅವರು ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಿಂದ ಬೈಕ್ ಕಳವು: ಹೈದರಾಬಾದ್‌ನಿಂದ ವಾಪಸ್ ಬಂದಾಗ ಆತಂಕದಲ್ಲಾದ ಗ್ರಾಹಕ

Taluknewsmedia.com

Taluknewsmedia.comಬೆಂಗಳೂರು, ಜುಲೈ 9: 2025ಕ್ಲಿಕ್ ರೈಡ್ ಎಂಬ ಬಾಡಿಗೆ ಆಧಾರಿತ ಬೈಕ್ ಸೇವೆಯ ಪಾರ್ಕಿಂಗ್ ಪ್ರದೇಶದಿಂದ ಗ್ರಾಹಕರೊಬ್ಬರ ಬೈಕ್ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಡಿಗೆ ಸೇವೆಯ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಮೂಡಿಸುತ್ತಿರುವ ಈ ಘಟನೆ ಈಗ ಪೊಲೀಸರ ತನಿಖೆಗೆ ಕಾರಣವಾಗಿದೆ. ರಾಜೀವ್ ಕುಮಾರ್ ಆರ್ ಅವರು ತಮ್ಮ ಬೈಕ್‌ ಅನ್ನು ದಿನಾಂಕ 25 ಜೂನ್ 2025, ರಾತ್ರಿ 12:30ಕ್ಕೆ ಹೈದರಾಬಾದ್‌ಗೆ ಪ್ರಯಾಣ ಮಾಡುವ ಮುನ್ನ ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದರು. ಒಂದು ವಾರದ ನಂತರ, 02 ಜುಲೈ 2025, ಬೆಳಿಗ್ಗೆ 04:00 ಗಂಟೆಗೆ, ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ ಅವರು ಪಾರ್ಕಿಂಗ್ ಪ್ರದೇಶಕ್ಕೆ ಹೋದಾಗ ತಮ್ಮ ಬೈಕ್ ಕಾಣೆಯಾಗಿರುವುದು ತಿಳಿದುಬಂದಿತು. ತಕ್ಷಣವೇ ಅವರು ಕ್ಲಿಕ್ ರೈಡ್ ಸಿಬ್ಬಂದಿ ಮತ್ತು ಚಾಲಕರೊಂದಿಗೆ ಸಂಪರ್ಕಿಸಿಕೊಂಡರೂ, ಯಾರಿಗೂ ಈ ಕುರಿತಂತೆ ಯಾವುದೇ ಮಾಹಿತಿ ಇಲ್ಲವೆಂದು ಉತ್ತರ ದೊರೆತಿದೆ. ಪಿರ್ಯಾದಿದಾರರು…

ಮುಂದೆ ಓದಿ..
ಸುದ್ದಿ 

ಜಯನಗರಕ್ಕೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ: ‘ವಿಭ್’ ಎಂಬ ಯುವಕನ ಜೊತೆ ಹೋಗಿರಬಹುದೆಂದು ಅನುಮಾನ

Taluknewsmedia.com

Taluknewsmedia.comಬೆಂಗಳೂರು ಜುಲೈ 9 2025ಮೈಸೂರಿನ ಮಲ್ಲಿಕ್ಕಂಡ ನಿವಾಸಿಯಾದ 23 ವರ್ಷದ ರಾಜರಾಜೇಶ್ವರಿ ಎಂಬ ಯುವತಿ, ಜುಲೈ 5 ರಂದು ಬೆಳಿಗ್ಗೆ ಮನೆೆಯಿಂದ ಕೆಲಸಕ್ಕೆಂದು ಹೋಗಿ, ರಾತ್ರಿ ವಾಪಸ್ ಬಾರದೆ ನಾಪತ್ತೆಯಾಗಿರುವ ಘಟನೆ ನೆಡೆದಿದೆ. ರಾಜರಾಜೇಶ್ವರಿ ಕಳೆದ ಎರಡು ದಿನಗಳಿಂದ ಜಯನಗರದಲ್ಲಿರುವ ನೇತ್ರಾ ಧಾಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಅವರು ತಮ್ಮ ತಂದೆಗೆ ಕರೆ ಮಾಡಿ, “ನಾನು ಎನ್.ಇ.எಸ್ ಹತ್ತಿರ ಇದ್ದೇನೆ, ಬನ್ನಿ ಕರೆದುಕೊಂಡು ಹೋಗಿ” ಎಂದು ತಿಳಿಸಿದರು. ಆದರೆ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕರೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಿ, ಕೊನೆಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ವಿಭ್’ ಎಂಬ ಯುವಕನೊಂದಿಗೆ ಅವರ ಮಗಳು ಹೋಗಿರಬಹುದೆಂದು…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಮಹಿಳಾ ಪೊಲೀಸರಿಗೆ ಬೈಕ್ ಸವಾರನಿಂದ ದೌರ್ಜನ್ಯ – ಒಬ್ಬನ ವಶಕ್ಕೆ ಪಡೆದು ಪ್ರಕರಣ ದಾಖಲು

Taluknewsmedia.com

Taluknewsmedia.comಯಲಹಂಕ, ಜುಲೈ 9:2025ಅನಂತಪುರ ಗೇಟ್ ಜಂಕ್ಷನ್ ಬಳಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಗೆ ದೌರ್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಘಟನೆ ಜುಲೈ 7ರಂದು ಬೆಳಗ್ಗೆ ಸಂಭವಿಸಿದೆ. ಘಟನೆ ವೇಳೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ, ಹೆಲ್ಮೆಟ್ ಇಲ್ಲದೆ ಹಾಗೂ ಮೊಬೈಲ್ ಬಳಸುತ್ತಾ ಬೈಕ್ ಓಡಿಸುತ್ತಿದ್ದ ಕೆಎ–50–ಇಎಚ್–1912 ಸಂಖ್ಯೆಯ ವಾಹನ ಸವಾರನನ್ನು ತಡೆಯುತ್ತಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾದ ಕಾರಣದಿಂದ ಎಫ್‌ಟಿವಿಆರ್ ಆ್ಯಪ್ ಮೂಲಕ ಪ್ರಕರಣ ದಾಖಲಿಸಲಾಗುತ್ತಿತ್ತು. ಆ ವೇಳೆ ಆರೋಪಿಯಾಗಿರುವ ಜೈ. ಬಗಿರಾಜು (27), ಯಲಹಂಕ ನಿವಾಸಿ, ತನ್ನ ಬೈಕ್ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಮಹಿಳಾ ಪೊಲೀಸರಿಂದ ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ದಾಖಲೆ ಮಾಡಲು ಯತ್ನಿಸಿದನು. ಅಧಿಕಾರ ಕೇಳಿದ ವೇಳೆ, ಆತನ ನಡೆ ಕೆರಳಿತು. “ನೀನು ಎಷ್ಟು ಭಾರಿ ನನ್ನ ಮೇಲೆ ಅಧಿಕಾರ ತೋರಿಸುತ್ತೀಯ?…

ಮುಂದೆ ಓದಿ..