ದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ.
Taluknewsmedia.comದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ. ಈ ಹೋರಾಟದಿಂದ ಹಲವಾರು ಬದಲಾವಣೆಗಳು ಕಂಡುಬಂದಿವೆ. ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಇದ್ದಂತೆ, ದತ್ತಪೀಠದಲ್ಲೂ ಕೂಡ ಅದೇ ರೀತಿಯ ಪೂಜೆ-ಪರಂಪರೆಗಳು ಜರುಗಬೇಕು. ದತ್ತಾತ್ರೇಯರ ಪಾದುಕೆಗೆ ಮುಕ್ತ ದರ್ಶನದ ಅವಕಾಶ ಕಲ್ಪಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇದು ಸರ್ಕಾರಕ್ಕೆ ನಮ್ಮ ಸ್ಪಷ್ಟವಾದ ಆಗ್ರಹ. ಇನ್ನೊಂದು ವಿಚಾರವೆಂದರೆ, ಡಿಕೆ ಶಿವಕುಮಾರ್ ಅವರು ಡೆಹಲಿಗೆ ತೆರಳಿರುವುದು ಮತ್ತು ಕೆಲವು ಬಿಜೆಪಿ ನಾಯಕರು ಹೈಕಮಾಂಡ್ ಭೇಟಿ ಮಾಡಲು ಡೆಹಲಿಯಲ್ಲೇ ತಂಗಿರುವುದು. ನಾವು ವಿರೋಧ ಪಕ್ಷವಾಗಿ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಆಡಳಿತದ ಜವಾಬ್ದಾರಿ ಹೊಂದಿರುವವರು ಜನರ ಸಮಸ್ಯೆಗಳನ್ನು ಕೇಳದೇ, ತಮ್ಮ ಕುರ್ಚಿಯನ್ನು ಉಳಿಸಲು ಮತ್ತು ಪರಸ್ಪರ ಅಧಿಕಾರಕ್ಕಾಗಿ ಓಡಾಟ ನಡೆಸುತ್ತಿರುವುದು ರಾಜ್ಯದಲ್ಲಿ ಆಡಳಿತ ಶೂನ್ಯವಾಗಿದೆ ಎನ್ನುವ ಭಾವನೆಯನ್ನು…
ಮುಂದೆ ಓದಿ..
