“ಅಂಜನಾದ್ರಿಯಲ್ಲಿ ನಾಳೆ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಸಿದ್ಧತೆಗಳನ್ನು ನೀವು ಈಗಾಗಲೇ
ಜನಾರ್ಧನ ರೆಡ್ಡಿ ಮಾತನಾಡುತ್ತಾ ಹೇಳಿದರು:.. “ಅಂಜನಾದ್ರಿಯಲ್ಲಿ ನಾಳೆ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಸಿದ್ಧತೆಗಳನ್ನು ನೀವು ಈಗಾಗಲೇ ಮಾಧ್ಯಮಗಳ ಮೂಲಕ ಚೆನ್ನಾಗಿ ಪ್ರಚಾರ ಮಾಡಿದ್ದೀರಿ. ಇದರ ಪರಿಣಾಮವಾಗಿ ಇಲ್ಲಿ ಬರಲಿರುವ ಭಕ್ತರಿಗೆ ವಿಶೇಷ ಸಂತೋಷದ ವಾತಾವರಣ ಸೃಷ್ಟಿಯಾಗಿದೆ. ಮಾಧ್ಯಮಗಳ ಈ ಸಹಕಾರಕ್ಕೆ ಈ ಭಾಗದ ಶಾಸಕರಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿ ಕೆಳಭಾಗದಲ್ಲಿರುವ ಬಾಲ ಹನುಮಂತರಿಗೆ ಅದ್ಭುತ ಹೂವಿನ ಅಲಂಕಾರ ಮಾಡಲಾಗಿದೆ. ಮೇಲಿನ ದೇವಾಲಯದಲ್ಲೂ ಹನುಮಂತನಿಗೆ ಸುಂದರ ಹೂವಿನ ಅಲಂಕಾರ ಸಿದ್ಧವಾಗಿದೆ. ಸುಮಾರು 1–2 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಾಮನಾಮ ಸ್ಮರಣೆಯ ಧ್ವನಿಮುದ್ರಿಕೆ ಪ್ರಸಾರವಾಗುತ್ತಿದೆ. ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹನುಮನಹಳ್ಳಿಯಿಂದ ಪಂಪ ಸರ್ವರ ಮಾರ್ಗದವರೆಗೆ ಸುಮಾರು 6 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ರಫ್ರೋಡ್ ಸಿದ್ಧವಾಗಿದೆ. ಆರೋಗ್ಯ ವಿಭಾಗದವರು ಕೆಳಭಾಗ, ಮಧ್ಯಭಾಗ ಹಾಗೂ ವೇದಪಾಠಶಾಲೆ ಹತ್ತಿರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೆಲ್ತ್…
ಮುಂದೆ ಓದಿ..
