ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು.
ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು. ಸಮಾಜದಲ್ಲಿ ಸಾಕಷ್ಟು ರಕ್ಷಣಾ ವೇದಿಕೆಗಳು ಅನಾಥಾಶ್ರಮಗಳು ಹಾಗೆ ನಿರ್ಗತಿಕರ ಆಶ್ರಮಗಳು ಕೂಡ ಸಾಕಷ್ಟು ಇದ್ದರು ಇಂದಿನ ದಿನಮಾನದಲ್ಲೂ ಸಹಿತ ಸಾಕಷ್ಟು ಜನ ಟೆಂಟ್ ವ್ಯವಸ್ಥೆ. ಹಾಗೂ ಬಸ್ ಸ್ಟ್ಯಾಂಡ್ ಗಳಲ್ಲಿ ತಮ್ಮ ಜೀವನವನ್ನು ಸಾಗಿಸುವುದು . ಗುಡಿ ಗುಂಡಾರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಇವುಗಳನ್ನು ಸಾಕಷ್ಟು ಕಂಡು ಹಾಗೂ ಕೇಳುತ್ತಿದ್ದೇವೆ ಕೂಡ . ಸರ್ಕಾರ ಎಷ್ಟೇ ಯೋಚನೆಗಳನ್ನು ಕೊಟ್ಟರು ಕೂಡ ಕೆಲವೊಂದಿಷ್ಟು ಜನರಿಗೆ ಅವು ತಲುಪಲು ಆಗುತ್ತಿಲ್ಲ ಇಂದಿನವರೆಗೂ ತಲುಪಿಲ್ಲ ಕೂಡ. ಅದಕ್ಕೆ ಜೀವಂತ ಸಾಕ್ಷಿ ಎಂಬಂತೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ನಿಜಕ್ಕೂ ಇದು ಕರುಳು ಎನ್ನುವ ಘಟನೆ ಕೂಡ ಹೌದು. ಹುಬ್ಬಳ್ಳಿಯಲ್ಲಿ ಓರ್ವತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸಲು ಮನೆ ಇಲ್ಲದೆ ಕೇಶವಪುರದ ರಸ್ತೆಯಲ್ಲಿ ಬರುವ ಬಸ್ ಸ್ಟ್ಯಾಂಡ್ ನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು .…
ಮುಂದೆ ಓದಿ..
