ಸುದ್ದಿ 

ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು

ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ದಲ್ಲಿ ಇತ್ತೀಚಿಗೆ ಧಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಪರಮಿಷನ್ ಇಲ್ಲದಿದ್ದರೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಪೊಲೀಸರ ದಾಳಿಗೆ ಸಿಕ್ಕಿಬಿದ್ದ ವಿಸ್ಕಿ, ರಮ್ ಬಾಟಲ್ಗಳು. ಇದರಲ್ಲಿಯ ಧಾಬಾ ಓನರ್ ಮತ್ತು ಆರೋಪಿಯಾದ ಬಸವರಾಜ ದೇವಪ್ಪ ಕಲಕಂಡಿ ಇವರು ದಿನಾಂಕ: 28-08-2025 ರಂದು ರಾತ್ರಿ 08-30 ಗಂಟೆಗೆ ಬಂಕಾಪೂರ ಶಹರದ ಮುಂಡಗೋಡ ಕ್ರಾಸ್ ಹತ್ತಿರ ಇರುವ ತಮ್ಮ ಗಣೇಶ ದಾಬಾದಲ್ಲಿ ಓಲ್ಡ್ ಟಾವೆರನ್ ವಿಸ್ಕಿ ಅಂತಾ ಇದ್ದ ಸರಾಯಿ ತುಂಬಿದ ಟೆಟ್ರಾ ಪೌಚಗಳನ್ನು ಇಟ್ಟುಕೊಂಡು ಮಾರಾಟ ಮತ್ತು ಮದ್ಯ ಸೇವೆನೆಗೆ ಅವಕಾಶ ನೀಡುತ್ತಿರುವಾಗ ಮದ್ಯ ತುಂಬಿದ ಪೌಚ ಮತ್ತು ವಸ್ತುಗಳ ಸಮೇತ ಪೊಲೀಸ್ ದಾಳಿಗೆ ಸಿಕ್ಕಿಬಿದ್ದಿದ್ದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..…

ಮುಂದೆ ಓದಿ..
ಸುದ್ದಿ 

ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು

ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹೆಂಡತಿಯ ಮೇಲೆ ಸಂಶಯ ಪಟ್ಟು ಮಾನಸಿಕ,ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿದ್ದು ನೊಂದ ಮಹಿಳೆ ಗಂಡನ ವಿರುದ್ಧ ಮಾಡಿದ ಆರೋಪ ಬಂಕಾಪುರ ಪಟ್ಟಣದ ನಿವಾಸಿಗಳಾಗಿರುವ ಪ್ರಕಾಶ ಬಸವಣ್ಣೆಪ್ಪ ನವಲಗುಂದ ಹಾಗು ಚೇತನಾ ನವಲಗುಂದ ಇಬ್ಬರಿಗೂ ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 07-02-2025 ರಂದು ಅರೇಂಜ್ ಮದುವೆ ಆಗಿರುತ್ತದೆ. ಮದುವೆಯಾದ ನಂತರ ಆರೋಪಿತನಾದ ಪ್ರಕಾಶ ನವಲಗುಂದ ಹೆಂಡತಿಯನ್ನು ಒಂದೆರೆಡು ತಿಂಗಳ ಚನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನಿನಗೆ ಕೆಲಸ ಮಾಡಲು ಬರೋದಿಲ್ಲ ಹಾಗೇ ಹೀಗೆ ಅಂತಾ ವಿನಾಕಾರಣ ಬೈದಾಡುತ್ತಾ ಕೈಯಿಂದ ಹೊಡಿ ಬಡಿ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೆ ದಿನಾಂಕ 13-04-2025 ರಂದು ರಾತ್ರಿ ಬೆಳಗಿನ 1-00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ…

ಮುಂದೆ ಓದಿ..
ಅಂಕಣ 

” ನನ್ನ ಜಾತಿ”

” ನನ್ನ ಜಾತಿ” ಮರುಜಾತಿ ಜನಗಣತಿ ಪ್ರಾರಂಭವಾಗಿದ್ದೇ ತಡ ಎಲ್ಲಾ ಜಾತಿ ನಾಯಕರ ಮುಖವಾಡಗಳು ಬಯಲಾಗುತ್ತಿದೆ. ತನ್ನ ಜಾತಿ ಜನರ ಸಂಖ್ಯೆ ಹೆಚ್ಚಾಗಿ ದಾಖಲಾಗಬೇಕು, ಆ ಮೂಲಕ ತಮಗೆ ರಾಜಕೀಯವಾಗಿ ಹೆಚ್ಚು ಲಾಭ ಸಿಗಬೇಕು, ತಾವು ಪ್ರಬಲ ಜಾತಿ ಎಂದು, ಅಂದರೆ ಹೆಚ್ಚು ಜನಸಂಖ್ಯೆಯ ಪ್ರಬಲ ಜಾತಿ, ಆರ್ಥಿಕವಾಗಿ ಬಡ ಜಾತಿ ಎಂದು ಅಂಕಿಸಂಖ್ಯೆಗಳ ಮೂಲಕ ತೋರಿಸಿಕೊಳ್ಳಬೇಕು, ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಜಾತಿ ನಾಯಕರು ಅದಕ್ಕಾಗಿ ತುಂಬಾ ತುಂಬಾ ಶ್ರಮ ಪಡುತ್ತಿದ್ದಾರೆ. ಎಲ್ಲಾ ಕಡೆ ಜಾತಿ ಜನಗಣತಿಯ ಸಮಯದಲ್ಲಿ ಯಾವ ರೀತಿ ತಮ್ಮ ಜಾತಿಯ ಹೆಸರನ್ನು ದಾಖಲು ಮಾಡಬೇಕು ಎಂಬ ತರಬೇತಿ ಅಥವಾ ಜಾಗೃತ ಶಿಬಿರಗಳನ್ನು ಮತ್ತು ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಸ್ತಿತ್ವ ಈ ಜಾತಿ ಗಣತಿಯಿಂದಲೇ ನಿರ್ಧಾರವಾಗುತ್ತದೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ. ಮದುವೆ, ಚುನಾವಣೆ ಮುಂತಾದ ಸಂಬಂಧಗಳಲ್ಲಿ ಜಾತಿ, ಉಪಜಾತಿ,…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್

ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್ಹ ಹಾವರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನಲ್ಲಿ ಇತ್ತೀಚಿಗೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಅಂದರ್ ಬಾಹರ್ ಜೂಜಾಟ ಪ್ರಕರಣಗಳು ಹೆಚ್ಚಿವೆ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸಾರ್ವಜನಿಕರ ಒತ್ತಾಯ ದಿನಾಂಕಃ 13/09/2025 ರಂದು ಸಂಜೆ: 05-00 ಗಂಟೆಗೆ ಶಿಗ್ಗಾವಿ ಪೊಲೀಸ ಠಾಣೆ ಹದ್ದಿನಲ್ಲಿ ಬರುವ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲೇ ಕೆಲವು ಜನರು ಸೇರಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟು,ಅಂದರ-ಬಾಹರ ಜೂಜಾಟವನ್ನು ಆಡುತ್ತಿರುವ ಬಗ್ಗೆ ಅಲ್ಲಿನ (ಲೋಕಲಿಟ್ಸ್) ಸಾರ್ವಜನಿಕರು ಸ್ವತಃ ಶಿಗ್ಗಾಂವಿ ನಗರ ಪೊಲೀಸ್ ಠಾಣೆಗೆ ಅಂದರ ಬಾಹರ್ ಚಟುವಟಿಕೆಯ ವಿರುದ್ಧ ಆದಷ್ಟು ಬೇಗೆ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಜನರು ಇದರಿಂದ ಆರ್ಥಿಕವಾಗಿ,ಸಾಮಾಜಿಕವಾಗಿ ಜೀವನವನ್ನು ನಷ್ಟಕ್ಕೆ ತಳ್ಳುತ್ತಿರುವುದು ದುರ್ವಿಧಿ! ಇದನ್ನು ಪೊಲೀಸರು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರ ಒತ್ತಾಯದ…

ಮುಂದೆ ಓದಿ..
ಸುದ್ದಿ 

ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು

ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು ದಿನಾಂಕ; 10/09/2025 ರಂದು ರಾತ್ರಿ:- 07-00 ಗಂಟೆಯಿಂದ ರಾತ್ರಿ:- 11-30 ಗಂಟೆಯ ನಡುವಿನ ಅವಧಿಯಲ್ಲಿ ಶಿಗ್ಗಾವಿ ಪೊಲೀಸ ಠಾಣಾ ವ್ಯಾಪ್ತಿಯ ವನಹಳ್ಳಿ ಪ್ಲಾಟ್ ನ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿ ಸದಸ್ಯರು ದೊಡ್ಡ ಸೌಂಡ್ ಬಾಕ್ಸ ಗಳನ್ನೂ ಹಾಕಿ ಡಿ.ಜೆ, ಸೌಂಡ ಸಿಸ್ಟಮ ಹಚ್ಚಿ ವನಹಳ್ಳಿ ಪಾಟ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿಯು ಗಣಪತಿ ವಿಸರ್ಜನೆ ಮಾಡುವ ಕಾಲಕ್ಕೆ ಉದ್ದೇಶಪೂರ್ವಕವಾಗಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಹೆಚ್ಚಿನ ಧ್ವನಿ ಹೊರಡಿಸುವ ಡಿ.ಜೆ. ಸೌಂಡ್ ಬಾಕ್ಷಗಳನ್ನು ಬಳಸಿಕೊಂಡು ಹಾಡುಗಳನ್ನು ಹಚ್ಚಿ ಹೆಚ್ಚಿನ ಶಬ್ದವನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದರ ವಿರುದ್ಧ ವನಹಳ್ಳಿ ಗಜಾನನ ಕಮಿಟಿ ವಿರುದ್ಧ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್…

ಮುಂದೆ ಓದಿ..
ಸುದ್ದಿ 

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮುಖ್ಯರಸ್ತೆ ಮುಂಜಾನೆ ವಾಕಿಂಗ್ ಹೋಗುತ್ತಿರುವ ವ್ಯಕ್ತಿ ಮೇಲೆ ಲಾರಿ ಹಾಯಿಸಿದ ಕೊಲೆ ಆರೋಪ ದಿನಾಂಕಃ 14-09-2025 ರಂದು ಮುಂಜಾನೆ 5-30 ಗಂಟೆಯ ಸುಮಾರಿಗೆ ಇದರಲ್ಲಿ ಪೊಲೀಸ್ ಎಫ್ಐಆರ್ ದಾಖಲು ಮಾಡಿದ ವ್ಯಕ್ತಿಯಾದ ಫಕ್ಕೀರಪ್ಪ ಬಸವರಾಜ ಕೆಮ್ಮಣಕೇರಿ ಮತ್ತು ಅವರ ಸಹೋದರರಾದ ರಾಜೇಶ ಬಸಪ್ಪ ಕೆಮ್ಮಣಕೇರಿ ಇಬ್ಬರು ಸೇರಿ ಪ್ರತಿ ದಿನದಂತೆ ಸವಣೂರ-ಲಕ್ಷ್ಮೀಶ್ವರ ಮುಖ್ಯರಸ್ತೆಯ ಸವಣೂರ ಬಸ್ ನಿಲ್ದಾಣದ ಮುಂದೆ ವಾಕಿಂಗ್ ಹೊರಟಿದ್ದಾಗ ಲಕ್ಷ್ಮೀಶ್ವರ ಕಡೆಯಿಂದ ಒಂದು ಟಿಪ್ಪರ ಲಾರಿ ನಂಬರ ಕೆಎ-26 ಬಿ-4628 ನೇದ್ದನ್ನು ಜೋರಾಗಿ ಮತ್ತು ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಲಾರಿಯನ್ನು ಅವರ ಮೇಲೆ ಹತ್ತಿಸಿ ಅವರು ಸ್ಥಳದಲ್ಲಿಯೇ ಮರಣ…

ಮುಂದೆ ಓದಿ..
ಅಂಕಣ 

ಬದುಕಿನ ಸವಿಯುಣ್ಣಲು ಅನುಭಾವದ ಅಣಿಮುತ್ತುಗಳು…..

ಬದುಕಿನ ಸವಿಯುಣ್ಣಲು ಅನುಭಾವದ ಅಣಿಮುತ್ತುಗಳು….. ಸಂಕೀರ್ಣ ಜೀವನವನ್ನು ಸರಳಗೊಳಿಸಿಕೊಳ್ಳುವ ಅತ್ಯಂತ ಸಹಜ ಮತ್ತು ಸುಲಭ ವಿಧಾನಗಳು.( ರುಚಿಕರವಾದ ಅಡುಗೆ ಮಾಡುವ ಪಾಕ ಪ್ರಾವಿಣ್ಯ ವಿದ್ಯೆಯಂತೆ. ದಯವಿಟ್ಟು ಪ್ರಯತ್ನಿಸಿ ) ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ…… ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ. ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ,ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ. ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ,ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ. ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ,ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ. ಎಲ್ಲವೂ ನಿಮಗಾಗಿ,ನೀವು…

ಮುಂದೆ ಓದಿ..
ಸುದ್ದಿ 

ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲು

ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲುಹಾವೇರಿ ಜಿಲ್ಲೆ ಹಾನಗಲ್ ತಾಲುಕು ಆಡುರು ಪೊಲೀಸ ಠಾಣಾ ವ್ಯಾಪ್ತಿಯ ನರೇಗಲ್ ನಿಂದಾ ಸವಣೂರಿನ ಕಡೆ ಅಕ್ರಮ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದದ್ದು ಕಂಡುಬಂದಿದೆ.ದಿನಾಂಕ:-09-09-2025 ರಂದು ಮದ್ಯಾಹ್ನ 02-00 ಘಂಟೆಯ ಸುಮಾರಿಗೆ ಒಬ್ಬ ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ಗಾಡಿಯ ಚಾಲಕ ತನ್ನ ಗೂಡ್ಸ್ ಗಾಡಿಯಲ್ಲಿ ಮಿತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ತುಂಬಿಕೊಂಡಿದ್ದು ಅವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಗಾಡಿಯಲ್ಲಿ ತಿನ್ನಲು ಅವುಗಳಿಗೆ ಮೇವನ್ನು ಹಾಕದೆ ಒಂದರ ಮೇಲೆ ಒಂದರಂತೆ ಹೇರಿ ಅವುಗಳ ಉಸಿರಾಟಕ್ಕೂ ಸಹ ತೊಂದರೆಯಾಗುವಂತೆ ಹಿಂಸಾತ್ಮಕವಾಗಿ ಹೇರಿಕೊಂಡು ಅವುಗಳನ್ನು ಕಡಿದು ಮಾಂಸದ ವ್ಯಾಪಾರ ಮಾಡುವದಕ್ಕಾಗಿ ಅನಧೀಕೃತವಾಗಿ ನರೇಗಲ್ಲ ಮುಖಾಂತರ ಸವಣೂರ ಕಡೆಗೆ ಸಾಗಣೆ ಮಾಡುತ್ತಿದ್ದರು ಇದನ್ನು ನೋಡಿದ ಕೆಲವು ಗ್ರಾಮಸ್ಥರು ಈ ವಾಹನದ ಮೇಲೆ ದಾಳಿ ಮಾಡಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿರುವವರ ಮೇಲೆ ಸೂಕ್ತ…

ಮುಂದೆ ಓದಿ..
ಅಂಕಣ 

ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ……..

ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ…….. ಭಾರತ ದೇಶದಲ್ಲಿ ಅತ್ಯಂತ ತುರ್ತಾಗಿ ಆಗಬೇಕಾಗಿರುವ ಕೆಲಸಗಳಲ್ಲಿ ಈ ಕ್ಷಣದ ಪ್ರಮುಖ ವಿಷಯವೆಂದರೆ ವಾಹನ ಚಾಲನಾ ಪರವಾನಗಿ ನೀಡುವ ರೀತಿ ನೀತಿ ನಿಯಮಗಳನ್ನು ಪುನರ್ ಪರಿಶೀಲಿಸಬೇಕಾಗಿದೆ. ಅದನ್ನು ಕೇವಲ ಆರ್ ಟಿ ಓ ಅಧಿಕಾರಿಗಳು ಮಾತ್ರ ನಿರ್ಧರಿಸುವ ಹಂತ ಮೀರಿ ಹೋಗಿದೆ. ಭಾರತದಲ್ಲಿ ಸರಾಸರಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾಯುತ್ತಿದ್ದಾರೆ. ಇನ್ನೆಷ್ಟೋ ಜನ ಪ್ರತಿ ಕ್ಷಣ ಗಾಯಾಳುವಾಗಿ ಬದುಕನ್ನೇ ದುರಂತಮಯವಾಗಿಸಿಕೊಳ್ಳುತ್ತಿದ್ದಾರೆ. ಇದರ ಪರೋಕ್ಷ ಪರಿಣಾಮ ಅನೇಕ ಕುಟುಂಬಗಳು ತೊಂದರೆಗೆ ಸಿಲುಕಿವೆ. ಹಾಗೆಯೇ ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಮೇಲೆ ಬಹಳ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಜೊತೆಗೆ ರಸ್ತೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಮಾನಸಿಕತೆಯೂ ಕುಸಿಯುತ್ತಿದೆ. ಏಕೆಂದರೆ ಮನೆಯಿಂದ ಆಚೆ ಹೋದ ವ್ಯಕ್ತಿ ಮತ್ತೆ ಮನೆಗೆ ವಾಪಸ್ ಬರುವವರೆಗೆ, ಅದರಲ್ಲೂ ಮುಖ್ಯವಾಗಿ ದೂರದ ಪ್ರಯಾಣವಿದ್ದಾಗ ಮನೆಯವರಿಗೆ ಎದೆ ಡವ ಡವ ಬಡಿದುಕೊಳ್ಳುತ್ತಿರುತ್ತದೆ.…

ಮುಂದೆ ಓದಿ..
ಸುದ್ದಿ 

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಏನ್ ಹೆಚ್ ಹೈವೆ ಬಿಸನಹಳ್ಳಿ ಲ್ಲಿ ಹೋಗುತ್ತಿರುವ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ ಇದರಲ್ಲಿಯ ದೂರುದಾರ ವ್ಯಕ್ತಿಆದ ಗಂಗಾಧರ ಮಲ್ಲಪ್ಪ ಕೋರಿ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ತಾನು ಚಲಾಯಿಸುತ್ತಿದ್ದ ಟ್ರಾಕ್ಟರ್ ಇಂಜಿನ ನಂ: ಕೆಎ-35/ಟಿಬಿ-2995 ನೇದಕ್ಕೆ ಒಂದು ಟ್ರೈಲರ್ ಜೋಡಿಸಿಕೊಂಡು ಟ್ರಾಕ್ಟ‌ರ್ ಇಂಜಿನದ ಮಟಗಡ್ ಮೇಲೆ ಇದರಲ್ಲಿಯ ಮೃತನಾದ ಹಾಲೇಶ ಮತ್ತು ಗಾಯಾಳು ಆದ ಕುಂಬಳ ಚಂದ್ರಪ್ಪ ಗುಮ್ಮಗೊಳ್ ಇವರಿಗೆ ಕೂಡ್ರಿಸಿಕೊಂಡು ದಿನಾಂಕ: 25-08-2025 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಎನ್.ಎಚ್-48 ರಸ್ತೆಯ ಬಿಸನಹಳ್ಳಿ, ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಇದರಲ್ಲಿಯ ಆರೋಪಿಆದ ಸುರೇಶ್ ಬಿಮಣ್ಣ ತಾನು ಚಲಾಯಿಸುತ್ತಿದ್ದ ಟಾಟಾ ಇಂಟ್ರಾ ಕಂಪನಿಯ ಗುಡ್ಸ್ ಟ್ರಕ್ ವಾಹನವನ್ನಾ ಅತೀ…

ಮುಂದೆ ಓದಿ..