ಸುದ್ದಿ 

ಕೊಡಿಗೇಹಳ್ಳಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟಕ್ಕೆ ಕುಟುಂಬದಿಂದ ಮನವಿ

ಬೆಂಗಳೂರು, ಜುಲೈ 21 – 2025ಕುಟುಂಬದ ಸದಸ್ಯರ ಪ್ರಕಾರ, ಕೊಡಿಗೇಹಳ್ಳಿಯಲ್ಲಿ ವಾಸವಾಗಿದ್ದ 39 ವರ್ಷದ ನಾಗರಾಜ್ ಎಂಬವರು ಕಳೆದ ಜುಲೈ 17 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಮನೆಬಿಟ್ಟು ಹೊರಟ್ಟಿದ ನಂತರ ಮರಳಿ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ದೊಡ್ಡಪ್ಪ ಕೊಡುಗೆಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಅರುಣ್ ಕುಮಾರ್ ಅವರ ಪ್ರಕಾರ, ನಾಗರಾಜ್ ತಮ್ಮ ಮಗ ವರುಣ್ ರಾಜ್ (17 ವರ್ಷ) ಜೊತೆ ಕಳೆದ ಒಂದು ವರ್ಷದಿಂದ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಗೌರಿ ಅವರು ಮಗಳು ಗಾಯತ್ರಿಯೊಂದಿಗೆ ಕಳೆದ ಮೂರು ತಿಂಗಳಿಂದ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದರು. ಈ ಮಧ್ಯೆ, ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ದಿನಾಂಕ ಜುಲೈ 18 ರಂದು, ವರುಣ್ ರಾಜ್ ತಮ್ಮ ದೊಡ್ಡಪ್ಪನಿಗೆ ಫೋನ್ ಮಾಡಿ, “ಅಪ್ಪ, ನಿನ್ನೆ ರಾತ್ರಿ ಫೋನ್ ನಲಿ ಮಾತನಾಡಿಕೊಂಡು…

ಮುಂದೆ ಓದಿ..
ಅಂಕಣ 

ಜೀವನಮಟ್ಟ ಸುಧಾರಣೆಯ ಆಯ್ಕೆಗಳು…..

ನಾವು ನಮ್ಮ ಜೀವನದ ಸಾಕಷ್ಟು ಸಮಯವನ್ನು ಯಾವ ಸ್ಥಳದಲ್ಲಿ, ಯಾವ ಪ್ರದೇಶದಲ್ಲಿ, ಯಾವ ವ್ಯಕ್ತಿಗಳೊಂದಿಗೆ, ಯಾವ ಭಾವದೊಂದಿಗೆ ಹೆಚ್ಚು ಹೆಚ್ಚು ಕಳೆಯುತ್ತೇವೆಯೋ ಅದರ ಪ್ರಭಾವ ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕ ಅನಿವಾರ್ಯವಾಗಿ ಸಹಜವಾಗಿಯೇ, ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಿರುವುದು ನಮ್ಮ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟಿದ್ದು. ಕೆಲವು ಉದಾಹರಣೆಗಳೆಂದರೆ……… ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ,ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌.ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳಿಸುತ್ತದೆ.ಗ್ರಂಥಾಲಯದಲ್ಲಿ ಸವೆಸುವ ಸಮಯ ಯಾವಾಗಲೂ ಜ್ಞಾನವನ್ನು ವೃದ್ಧಿಸುತ್ತದೆ.ಸಾವು, ಸ್ಮಶಾನ, ತಿಥಿಗಳಲ್ಲಿ ಭಾಗವಹಿಸಿದಾಗ ಹೃದಯ ಭಾರವಾಗುತ್ತದೆ.ಮದುವೆ, ನಾಮಕರಣ, ಗೃಹ ಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಸಿನಿಮಾ, ನಾಟಕ, ಸರ್ಕಸ್ ಮುಂತಾದ ಸ್ಥಳಗಳು ಭಾವನೆಗಳನ್ನು ಕೆರಳಿಸುತ್ತವೆ,ದೇವ ಮಂದಿರ, ಚರ್ಚು, ಮಸೀದಿ, ಮಠ…

ಮುಂದೆ ಓದಿ..
ಸುದ್ದಿ 

ಹೊಸಕೋಟೆ ಪಾಠಶಾಲೆಯಲ್ಲಿ ಮಾದಕ ವ್ಯಸನ ತಡೆ ಜಾಗೃತಿ ಕಾರ್ಯಕ್ರಮ

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆಯಲ್ಲಿ ಜುಲೈ 19, 2025 ರಂದು ‘ಸಂಭ್ರಮ ಶನಿವಾರ’ದ ಅಂಗವಾಗಿ “ಮಾದಕ ವಸ್ತುಗಳ ದುರುಪಯೋಗ ತಡೆಗೆ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಸನದ ವಿರುದ್ಧ ಚೇತನತ್ಮಕ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿತ್ತು. ಕಾರ್ಯಕ್ರಮಕ್ಕೆ ಎಲೆರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀ ಗಂಗಾಧರ್ ಸಿಎಚ್ಒ ಮತ್ತು ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಕ್ಕಳಿಗೆ ಮಾದಕ ವಸ್ತುಗಳ ಹಾನಿಕರ ಪರಿಣಾಮಗಳ ಕುರಿತು ಸಮರ್ಪಕವಾದ ಮಾಹಿತಿ ನೀಡಿದರು. ಅವರು ವ್ಯಸನದ ಗೀಳು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ವ್ಯಕ್ತಿ ಹಾಗೂ ಕುಟುಂಬದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬ ಕುರಿತು ಮನ ಮುಟ್ಟುವಂತೆ ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕದ ಮೂಲಕ ಮಕ್ಕಳಿಗೆ ನೈಜ ಜೀವನದ ಉದಾಹರಣೆಗಳ ಮೂಲಕ ವ್ಯಸನದ…

ಮುಂದೆ ಓದಿ..
ಅಂಕಣ 

ಹೇಳುವುದು ಒಂದು ಮಾಡುವುದು ಇನ್ನೊಂದು ಏಕೋ ಕಾಣೆ…….

ಟಿ ವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ……. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿಂಬಾಲಕರಾಗಿರುವಿರಿ……. ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,ಆದರೆ ವಾಸ್ತವದಲ್ಲಿ ಎಲ್ಲವೂ ನನಗೇ ಇರಲಿ ಎಂದು ದುರಾಸೆ ಪಡುವಿರಿ.ಪತ್ರಿಕೆ, ಟಿವಿಗಳಲ್ಲಿ ವೃದ್ದ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ……. ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆಂದು ಆಸೆ ಪಡುವಿರಿ…… ಬೇರೆ ಶ್ರೀಮಂತ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ….. ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,ನಿಜ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಫೇಸ್‌ಬುಕ್ ಲಿಂಕ್ ಮೂಲಕ ₹1.8 ಲಕ್ಷ ಕಳೆದುಕೊಂಡ ವ್ಯಕ್ತಿ

ಬೆಂಗಳೂರು, 20 ಜುಲೈ 2025ಫೇಸ್‌ಬುಕ್‌ನಲ್ಲಿ ಬಂದ OTC ಟ್ರೇಡಿಂಗ್ ಲಿಂಕ್ ಮೂಲಕ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ₹1,80,000 ರಷ್ಟು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪೀಡಿತರು 09/06/2025 ರಂದು “L317-Kuvera Wealth Strategy Community” ಎಂಬ ಫೇಸ್‌ಬುಕ್ ಗುಂಪಿನಿಂದ OTC ಟ್ರೇಡಿಂಗ್ ಲಿಂಕ್‌ ಅನ್ನು ಪಡೆದಿದ್ದರು. ಅದರ ಮೂಲಕ ಒಂದು ತಿಂಗಳಲ್ಲಿ 300% ಲಾಭದ ಭರವಸೆ ನೀಡಲಾಗಿತ್ತು. ಇದರೊಂದಿಗೆ ಮತ್ತೊಂದು ಗುಂಪಾದ “Kuvera Hub” ಅನ್ನು ಮಾರ್ಗದರ್ಶನಕ್ಕಾಗಿ ರಚಿಸಲಾಗಿದ್ದು, ಅದರ ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ಸೂಚಿಸಲಾಗಿತ್ತು. ಪೀಡಿತರು ಆಪ್ ಮೂಲಕ 10/06/2025 ರಿಂದ 25/06/2025 ರವರೆಗೆ ಹಂತ ಹಂತವಾಗಿ ಒಟ್ಟು ₹1,80,000 ಹಣವನ್ನು UPI ಮತ್ತು NEFT ಮೂಲಕ ಪಾವತಿಸಿದರು. ಆದರೆ ನಂತರ ಲಾಭ ತೋರಿಸಲಾಗಿದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆಪ್‌ನಲ್ಲಿ ಹಣ ‘ಫ್ರೀಜ್’ ಆಗಿದೆಯೆಂದು ತೋರಿಸಲಾಯಿತು.…

ಮುಂದೆ ಓದಿ..
ಸುದ್ದಿ 

ಸೈಬರ್ ವಂಚನೆ: ಮೊಬೈಲ್ ಹ್ಯಾಕ್ ಮಾಡಿ ₹1.75 ಲಕ್ಷ ದೋಚಿದ ಆರೋಪಿಗಳು

ಬೆಂಗಳೂರು, ಜುಲೈ 20, 2025:ನಗರದ ವ್ಯಕ್ತಿಯೊಬ್ಬರ ಮೊಬೈಲ್ ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ, ಅವರ ಬ್ಯಾಂಕ್ ಕಾರ್ಡ್ ಬಳಸಿ ₹1,75,441 ಹಣವನ್ನು ಆನ್‌ಲೈನ್‌ನಲ್ಲಿ ಖರೀದಿಗೆ ಬಳಸಿದ ಘಟನೆ ನಡೆದಿದೆ. ಪೀಡಿತರು ತಮ್ಮ ಫೋನ್‌ ಸಂಖ್ಯೆ 9971117662 ಅನ್ನು ಹ್ಯಾಕ್ ಮಾಡಿ ಬಂದ OTP ಬಳಸಿ ವಂಚಕರು ಫ್ಲಿಪ್‌ಕಾರ್ಟ್‌ನಲ್ಲಿ ಮೂರು ಖರೀದಿಗಳು ಮಾಡಿದ್ದಾರೆ. ಇವು ಜುಲೈ 15 ರಂದು ಸಂಜೆ 4:56 ರಿಂದ 5:01ರೊಳಗೆ ನಡೆದಿದೆ. ವಿವರಗಳು: ಮೊದಲ ವ್ಯವಹಾರ: ₹55,147 (Transaction ID: 638962) ಎರಡನೇ ವ್ಯವಹಾರ: ₹65,147 (Transaction ID: 579109) ಮೂರನೇ ವ್ಯವಹಾರ: ₹55,147 (Transaction ID: 927099) ಈ ಎಲ್ಲ ಟ್ರಾನ್ಸಾಕ್ಷನ್‌ಗಳು ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಮೂಲಕ ನಡೆದಿವೆ. ಪೀಡಿತರು ಕೂಡಲೇ ಸೈಬರ್ ಕ್ರೈಮ್ ಸಹಾಯವಾಣಿ 1930 ಗೆ ಕರೆಮಾಡಿ ದೂರು ನೀಡಿದ್ದಾರೆ (#31607250086793). ವಂಚನೆಗೆ ಬಳಸಿದ ಮೊಬೈಲ್ ಸಂಖ್ಯೆಗಳಲ್ಲಿ 7683807357…

ಮುಂದೆ ಓದಿ..
ಸುದ್ದಿ 

ಮಹಿಳೆಗೆ ಬೆದರಿಕೆ ಮತ್ತು ದೈಹಿಕ ಹಲ್ಲೆ: ಆರು ಮಂದಿಯ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 20 2025ನಗರದ ನಿವಾಸಿಯಾದ ಮಹಿಳೆಯೊಬ್ಬರು ಕುಡಿಯುವ ನೀರು ತರಲು ಹೊರಟ ಸಂದರ್ಭದಲ್ಲಿ ಆರು ಮಂದಿ ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ದೂರುದಾರೆಯು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು 06.05.2025 ರಂದು ಮನೆಯ ಹತ್ತಿರದ ಆರ್.ಓ ಘಟಕಕ್ಕೆ ನೀರು ತರಲು ಹೋಗಿದ್ದ ಸಂದರ್ಭದಲ್ಲಿ ಅಮ್ಮದ್, ಶಾಬಾಜ್, ಸಲ್ಮಾನ್, ಅದು, ಶಾಮಿಯಾ ಹಾಗೂ ಸಾನು ಎಂಬವರು ಆಕೆಯ ಹತ್ತಿರ ಬಂದು ಜಗಳ ಶುರುವಿಟ್ಟರು. ಈ ವೇಳೆ ಆರೋಪಿಗಳು ಮಹಿಳೆಯ ಬಳಿ ಇದ್ದ ಚಿನ್ನದ ಸರ ಹಾಗೂ ಪರ್ಸ್ ಕಸಿದುಕೊಂಡು, ಪರ್ಸ್‌ನಲ್ಲಿದ್ದ ರೂ.7,000 ನಗದನ್ನು ದೋಚಿದ್ದಾರೆ. ಅಲ್ಲದೆ, ಆಕೆಯು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದರು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬೆದರಿಕೆ ನೀಡಿದ ನಂತರ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ನಕಲಿ ಬೀಡಿ ಪತ್ತೆ: ನ್ಯೂ ಎಸ್.ಕೆ. ಕಂಪನಿ ಪೊಲೀಸ್ ದೂರು

ಬೆಂಗಳೂರು, ಜುಲೈ 20:2025ನಗರದ ಎಂ.ಎಸ್. ಪಾಳ್ಯ ಮುಖ್ಯ ರಸ್ತೆಯ ರಾಜಾರಾಮ್ ಟ್ರೇಡಿಂಗ್ ಅಂಗಡಿಯಲ್ಲಿ ನಕಲಿ ಬೀಡಿ ತಯಾರಿಕೆ ಹಾಗೂ ಮಾರಾಟ ನಡೆಯುತ್ತಿರುವುದನ್ನು ನ್ಯೂ ಎಸ್.ಕೆ. ಬೀಡಿ ಕಂಪನಿಯ ಪ್ರತಿನಿಧಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಂಪನಿಯ ಜಿ.ಪಿ.ಎ ಹೋಲ್ಡರ್ ಆಗಿರುವ ಸೇಲ್ಸ್ ಮ್ಯಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ್ಯೂ ಎಸ್.ಕೆ. ಬೀಡಿ ಕಂಪನಿಗೆ ಭಾರತ ಸರ್ಕಾರದಿಂದ 2004 ರಲ್ಲಿ ಟ್ರೇಡ್ ಮಾರ್ಕ್ (ನಂ. 66370/2004) ನೊಂದಣಿ ದೊರೆತಿದ್ದು, ಕಂಪನಿ ಕಾನೂನುಬದ್ಧವಾಗಿ ಬೀಡಿ ತಯಾರಿಸುತ್ತಿದೆ. ದೂರುದಾರರು bengaluru ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಪನಿಯ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜುಲೈ 17 ರಂದು ಬೆಳಿಗ್ಗೆ ಸುಮಾರು 6.30ಕ್ಕೆ, ದೂರುದಾರರು ಎಂ.ಎಸ್. ಪಾಳ್ಯ ಸರ್ಕಲ್ ಮೂಲಕ ತೆರಳುವ ಸಂದರ್ಭದಲ್ಲಿ ರಾಜಾರಾಮ್ ಅಂಗಡಿಯಲ್ಲಿ ನ್ಯೂ ಎಸ್.ಕೆ. ಬೀಡಿಗೆ ಹೋಲುವ ಬಣ್ಣ, ವಿನ್ಯಾಸ, ಲೇಬಲ್ ಹಾಗೂ ಪ್ಯಾಕಿಂಗ್ ಬಳಸಿ ನಕಲಿ ಬೀಡಿಗಳನ್ನು ಮಾರಾಟ…

ಮುಂದೆ ಓದಿ..
ಸುದ್ದಿ 

ಗಂಡನಿಂದ ಹಣ ವಂಚನೆ, ಮನೆ ಬಿಟ್ಟು ಹೋಗಿ ಜೀವ ಬೆದರಿಕೆ – ಮಹಿಳೆಯು ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಜುಲೈ 20: 2025ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಸಂಬಂಧಿಕರ ವಿರುದ್ಧ ಗಂಭೀರ ಆರೋಪಗಳನ್ನು ಹೊರಡಿಸಿ ದೂರು ನೀಡಿದ್ದಾರೆ. ನಾಗರತ್ನ ಅವರು ಹೇಳಿಕೆಯಂತೆ, ಅವರು 7 ವರ್ಷಗಳ ಹಿಂದೆ ಶ್ರೀಗಂಧಕಾವಲಿನ ನಿವಾಸಿ ಮಲಿಕಾರ್ಜುನ ಎಂಬುವವರನ್ನು ಪ್ರೀತಿಸಿ ನಿಕಟದ ನಾಗರಬಾವಿಯಲ್ಲಿ ನೋಂದಣಿ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರ ದಂಪತಿ ವಡೇರಹಳ್ಳಿಯ ರೈನೋ ಲೇಔಟ್ ನಲ್ಲಿ ಬಾಡಿಗೆ ಮನೆಗೆ ಇಳಿದುಕೊಂಡು ವಾಸಿಸುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ ಅವಳಿ ಜಾತಿ ಮದುವೆಗೆ ನೀಡುವ ₹3,00,000 ಹಣವನ್ನು ಮಹಿಳೆ ಪಡೆದಿದ್ದು, ಅದರಲ್ಲಿ ₹1,50,000 ಅವರಿಬ್ಬರ ಹೆಸರಿನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಮಲಿಕಾರ್ಜುನ ಅವರು ‘ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂಬ ನಂಬಿಕೆಯಡಿ ಆ ಸಂಪೂರ್ಣ ಹಣವನ್ನು ಪಡೆದು ಕಾರು ಖರೀದಿಗೆ ಬಳಸಿದರಾದರೂ, ಸಾಲ ಹಣ ತೀರಿಸಲಾಗದೆ ಕಾರು ಸೀಜ್ ಆಗಿದೆ. ಇದಾದ ಬಳಿಕ ಮನೆಯ ವಸ್ತುಗಳನ್ನು ಮಾರಾಟ…

ಮುಂದೆ ಓದಿ..
ಸುದ್ದಿ 

ಹೂಡಿಕೆದಾರನಿಗೆ ₹8 ಲಕ್ಷ ವಂಚನೆ: ಎನ್‌ಜೆ ಇನ್ವೆಸ್ಟ್‌ಮೆಂಟ್ ಗ್ರೂಪ್ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು, ಜುಲೈ 20, 2025:ಹೆಚ್ಚು ಲಾಭದ ಭರವಸೆಯೊಂದಿಗೆ ಆನ್‌ಲೈನ್ ಹೂಡಿಕೆಗೆ ಪ್ರೇರಣೆಯಾಗಿ, ನಂತರ ಹಣ ಮರಳಿ ನೀಡದೆ ಮೋಸ ಮಾಡಿದ ಪ್ರಕರಣದಲ್ಲಿ ನಗರದ ನಿವಾಸಿಯೊಬ್ಬರು ₹8 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಎನ್‌ಜೆ ಇನ್ವೆಸ್ಟ್‌ಮೆಂಟ್ ಗ್ರೂಪ್ ಹಾಗೂ ಅದರ ಅಡ್ಮಿನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹನುಮೇಶ್ ಅವರ ಪ್ರಕಾರ, ಜೂನ್ 11 ರಂದು ಅವರು “NJ Investment Group” ಎಂಬ ವಾಟ್ಸಾಪ್ ಗುಂಪಿಗೆ ಸೇರಿದರು. ಗುಂಪಿನ ಅಡ್ಮಿನ್ ಸಹನ್ ಅಯ್ಯಂಗಾರ್ ಅವರು “HNAC APP” ಡೌನ್‌ಲೋಡ್ ಮಾಡಿಸಿ, ಆಪ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಸಿಗುತ್ತೆ ಎಂದು ತಿಳಿಸಿದರು. ದಿನಾಂಕ ಜುಲೈ 7 ರಿಂದ ಜುಲೈ 15 ರವರೆಗೆ ದೂರುದಾರರು ಹೀಗೆ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದರು: ₹15,000/- – Axis ಬ್ಯಾಂಕ್ (ಖಾತೆ ಸಂಖ್ಯೆ: 924020071961713) ₹30,000/- –…

ಮುಂದೆ ಓದಿ..