ಸುದ್ದಿ 

ಸ್ಟುಡಿಯೋ ಕಳ್ಳತನ: ಎರಡು ಕ್ಯಾಮೆರಾ ಹಾಗೂ ನಗದು ಕಳವು – ಒಟ್ಟು ನಷ್ಟ ₹90,000

Taluknewsmedia.com

Taluknewsmedia.comಬೆಂಗಳೂರು, ಜೂನ್ 19: ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿಯಲ್ಲಿರುವ ಸಾಯಿ ಡಿಜಿಟಲ್ ಸ್ಟುಡಿಯೋದಲ್ಲಿ ಕಳ್ಳತನ ನಡೆದಿರುವ ಘಟನೆ ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. ಹುಳಿಮಾವು ಪೊಲೀಸ್ ಠಾಣೆಗೆ ನೀಡಲಾದ ದೂರಿನ ಪ್ರಕಾರ, ಶಿವರಾಜ್ ಮದ್ದರಕಿ ಅವರು ತಮ್ಮ ಅಂಗಡಿಯ ಬಾಗಿಲು ದಿನಾಂಕ 16.06.2025 ರಂದು ರಾತ್ರಿ 10 ಗಂಟೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಮರು ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಅಂಗಡಿಗೆ ಬಂದಾಗ ಶಟರ್ ಅರ್ಧ ತೆರೆಯಲ್ಪಟ್ಟಿದ್ದು, ಬೀಗವನ್ನು ಕೀಳಿಟ್ಟು ಒಡೆದು ಹಾಕಲಾಗಿದೆ ಎಂಬುದು ಅವರಿಗೆ ಗೊತ್ತಾಯಿತು. ಅಂಗಡಿಯೊಳಗೆ ಪರಿಶೀಲಿಸಿದಾಗ, ಎರಡು ಪ್ರಮುಖ ಕ್ಯಾಮೆರಾಗಳು ಮತ್ತು ₹10,000 ನಗದು ಕಳವಾಗಿರುವುದು ತಿಳಿಯಿತು. ಕಳ್ಳತನವಾದ ಕ್ಯಾಮೆರಾಗಳ ಅಂದಾಜು ಮೌಲ್ಯ ₹80,000 ಎಂದು ಹೆಸರಿಸಲಾಗಿದೆ. ಒಟ್ಟೂ ₹90,000 ಮೌಲ್ಯದ ವಸ್ತುಗಳು ಕಳವುಗೊಂಡಿವೆ.ಈ ಕುರಿತು ಹುಳಿಮಾವು ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವರಾಜ್…

ಮುಂದೆ ಓದಿ..
ಸುದ್ದಿ 

ಮೈಲಸಂದ್ರದಲ್ಲಿ ಗಾಂಜಾ ಮಾರಾಟದ ಯತ್ನ – ಯುವಕನ ಬಂಧನ

Taluknewsmedia.com

Taluknewsmedia.comಬೆಂಗಳೂರು, ಜೂನ್ 19 – ಬೆಂಗಳೂರು ನಗರದ ಮೈಲಸಂದ್ರ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೀನ್ ಹೌಸ್ ಲೇಔಟ್‌ನ ಮುಂಭಾಗದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದ್ದು, ಸದರಿ ಘಟನೆ ಕುರಿತಂತೆ ದರ್ಶನ್ ಅಲಗೂರು ಪಿ.ಎಸ್.ಐ. ಅವರು ಹೇಳಿಕೆ ಕೊಟ್ಟಿದ್ದಾರೆ.ದರ್ಶನ್ ಅಲಗೂರು ಪಿ.ಸಿ.ಐ ಗೆ ಖಚಿತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:00 ಗಂಟೆಗೆ ಮೈಲಸಂದ್ರ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ಲಭಿಸಿತು. ತ್ವರಿತ ಕ್ರಮವಾಗಿ, ಮಾನ್ಯ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಂದ ಮೌಖಿಕ ಅನುಮತಿ ಪಡೆದು, ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಧ್ಯಾಹ್ನ 1:45ರ ಸುಮಾರಿಗೆ ಶಂಕಿತ ವ್ಯಕ್ತಿಯ ಚಲನವಲನ ಗಮನಿಸಿದರು. ಆಟೋದಲ್ಲಿ ಬಂದು ಇಳಿದ ಯುವಕನು, ಪೊಲೀಸರು ಸಮೀಪಿಸುತ್ತಿದ್ದಂತೆ ತನ್ನ…

ಮುಂದೆ ಓದಿ..
ಸುದ್ದಿ 

ಅಪಘಾತದ ನಾಟಕವಾಡಿ ₹50,000 ಸುಲಿಗೆ: ಕಾರು ಸುತ್ತುವರಿದು ಬೆದರಿಸಿದ ಘಟನೆ ಬೆಂಗಳೂರು ತಿಲಕ್ ನಗರದಲ್ಲಿ ನಡೆದಿದೆ.

Taluknewsmedia.com

Taluknewsmedia.comಬೆಂಗಳೂರು, ಜೂನ್ 18, 2025: ನಗರದ ಬನ್ನೇರುಘಟ್ಟ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ಕಾರು ಚಾಲಕನೊಬ್ಬರನ್ನು ಅಪಘಾತದ ನೆಪದಲ್ಲಿ ರಸ್ತೆಯ ಮಧ್ಯೆ ತಡೆದು ನಿಲ್ಲಿಸಲ್ಪಟ್ಟು, ಅಪರಿಚಿತರ ಗುಂಪೊಂದು ಕಾರು ಸುತ್ತುವರಿದು ಬೆದರಿಕೆ ಹಾಕಿ ₹50,000 ಹಣವನ್ನು ಕ್ಯೂಆರ್ ಕೋಡ್‌ ಮೂಲಕ ಬಲವಂತವಾಗಿ ಪಡೆದಿದ್ದಾರೆ. ಇಂತಹ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸನ್ನ ಕುಮಾರ್ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 02/06/2025 ರಂದು ಸಂಜೆ 5:00 ಗಂಟೆಯ ಸುಮಾರಿಗೆ ತಮ್ಮ ಕಾರಿನಲ್ಲಿ ಬನ್ನೇರುಘಟ್ಟ ರಸ್ತೆಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದರು. ತಿಲಕ್ ನಗರದ ಈಸ್ಟ್ ಎಂಡ್ ಮುಖ್ಯರಸ್ತೆಯ ಕೆಫೆ ಕೃಷ್ಣಂ ಬಳಿ ರಸ್ತೆ ಬದಿಯಿಂದ ಅಸಾಧಾರಣ ರೀತಿಯಲ್ಲಿ ಬರುತ್ತಿದ್ದ ಒಂದು ವಾಹನ ಪ್ರಸನ್ನ ರವರ ಕಾರಿನ ಹಿಂದಿನ ಚಕ್ರಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದರು.ಅತಂತ್ರ ಸ್ಥಿತಿಯಲ್ಲಿ ಪ್ರಸನ್ನ ರವರು ಏನಾಗುತ್ತಿದೆ ಎಂದು ನೋಡುತ್ತಿದ್ದ ಹಾಗೆಯೆ ತಕ್ಷಣವೇ ಕೆಲವರು ಅವರ…

ಮುಂದೆ ಓದಿ..
ಸುದ್ದಿ 

ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್…

Taluknewsmedia.com

Taluknewsmedia.comಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಫೆಬ್ರವರಿ 26, 2024 ಸೋಮವಾರ ಬೆಳಗ್ಗೆ 10 ಗಂಟೆಗೆ, ವಿದ್ ಕುಳೂರು ರವಿಚಂದ್ರ ಅವರಿಂದ ಕೊಳಲು ಹಾಗೂ ಸಂಜೆ 6.30 ಕ್ಕೆ ಡಾ.ನಾಗವಲ್ಲಿ ನಾಗರಾಜ್ ಮತ್ತು ಪಕ್ಷದವರಿಂದ ಗಾಯನ. ಸ್ಥಳ:- ಜಯರಾಮ ಸೇವಾ ಮಂಡಳಿ, ಜಿ.ವಿ. ಸಭಾಂಗಣ, 2ನೇ ಮಹಡಿ, 40ನೇ ಅಡ್ಡರಸ್ತೆ, 492/1, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560070. ಬನ್ನಿ ಭಾಗವಹಿಸಿ..

ಮುಂದೆ ಓದಿ..
ಸುದ್ದಿ 

ಟೌನ್ ಹಾಲ್ ನಲ್ಲಿ ಯುಗಯೋಗಿ ಪದ್ಮಭೂಷಣ ಪುರಸ್ಕೃತ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 79 ನೇ ಜಯಂತ್ಯುತ್ಸವ.

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..
ಸುದ್ದಿ 

PES University Hosts HR Tech Summit to Bridge the Gap Between Industry and Academia

Taluknewsmedia.com

Taluknewsmedia.comPES University organized the HR Tech Summit on the 18th of January 2024 on its campus. The summit focused on fostering collaborative change between industry and academia to effectively manage human resources in the evolving technology landscape. In his opening address, Pro-Chancellor of the University, Prof. Jawahar Doreswamy, recounted PES University’s remarkable journey in placements over the years, starting with just 7 recruiting companies that visited the campus in the initial days of the university with more than 500 companies visiting every year. He mentioned his learning from several HR…

ಮುಂದೆ ಓದಿ..
ಸುದ್ದಿ 

ಜನವರಿ 19 ರಿಂದ 21 ರವರೆಗೆ 3 ದಿನಗಳ ಉದ್ಯಮಿ ಒಕ್ಕಲಿಗ ಸಮಾವೇಶ ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ನಡೆಸುವ ಈ ಬಾರಿಯ ಉದ್ಯಮಿ ಒಕ್ಕಲಿಗ ಎಕ್ಸ್ಪೋ-2024.

Taluknewsmedia.com

Taluknewsmedia.comYou need to be logged in to view this content. Please Log In. Not a Member? Join Us

ಮುಂದೆ ಓದಿ..