ಮದುವೆ ಒತ್ತಾಯದಿಂದ ಮಹಿಳೆಯ ಕೊಲೆ: ಪ್ರೇಮಿಯಿಂದ ಎಂಟು ಬಾರಿ ಚಾಕು ಇರಿತ
Taluknewsmedia.comಮದುವೆ ಒತ್ತಾಯದಿಂದ ಮಹಿಳೆಯ ಕೊಲೆ: ಪ್ರೇಮಿಯಿಂದ ಎಂಟು ಬಾರಿ ಚಾಕು ಇರಿತ ಬೆಂಗಳೂರು, ನವೆಂಬರ್ 02: ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೋಪಗೊಂಡ ಪ್ರೇಮಿಯೊಬ್ಬಳು ಮಹಿಳೆಯ ಜೀವ ತೆಗಿದ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಟೋಬರ್ 31ರ ರಾತ್ರಿ ಸುಮಾರು 9.30ರ ಸಮಯದಲ್ಲಿ ನಡೆದಿದ್ದ ಈ ಘಟನೆ ಈಗ ಬೆಳಕಿಗೆ ಬಂದಿದೆ. ರೇಣುಕಾ (ಮೃತರು) ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಥಳದಲ್ಲೇ ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ರೇಣುಕಾ ಈಗಾಗಲೇ ಮದುವೆಯಾದ ಮಹಿಳೆ. ಪತಿಯಿಂದ ದೂರವಾಗಿ ಒಂದು ಮಗುವಿನೊಂದಿಗೆ ಸ್ವತಂತ್ರ ಜೀವನ ನಡೆಸುತ್ತಿದ್ದಳು. ಇದೇ ವೇಳೆ ಆಕೆಯ ನಿವಾಸದ ಬಳಿಯ ಬ್ಯಾನರ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿ ಎಂಬಾತನೊಂದಿಗೆ ಆಕೆಗೆ ಪರಿಚಯವಾಯಿತು. ಕಾಲ ಕ್ರಮೇಣ ಅವರ ಸ್ನೇಹ ಪ್ರೇಮ ಸಂಬಂಧವಾಗಿ ಮಾರ್ಪಟ್ಟಿತು. ಆದರೆ…
ಮುಂದೆ ಓದಿ..
