ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು.
ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು ನಗರದ ಪಡುವಲಪಟ್ಟಣ ರಸ್ತೆಯ ಯಲಮ್ಮ ದೇವಸ್ಥಾನ ಹತ್ತಿರದ ವಸತಿ ಏರಿಯಾದ ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು ₹1.35 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ಬೆಳಗಿನ ಜಾವ ಸಂಭವಿಸಿದೆ. ದೂರು ನೀಡಿದವರು ಶ್ರೀಮತಿ ಸಾಯಿರಾಬಾನು (44 ವರ್ಷ), ಪತಿ ಲೇಟ್ ಸೈಯದ್ ಇಲಿಯಾಸ್. ಅವರು ನೀಡಿದ ಮಾಹಿತಿಯ ಪ್ರಕಾರ, ದಿನಾಂಕ 04-10-2025ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ತಾವು ಹಾಗೂ ಮಗಳು ನಾಜಿಯಾಬಾನು ಮೈಸೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಅವರು ರಾತ್ರಿ ವಾಪಸ್ ಬಂದು ಬೆಳಗಿನ ಜಾವ ಸುಮಾರು 1:45ಕ್ಕೆ ಮನೆ ತಲುಪಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ. ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಒಡೆದು ಹಾಕಲಾಗಿದ್ದು, ಮಲಗುವ…
ಮುಂದೆ ಓದಿ..
