ಶಾಲಾ ಆವರಣದ ಬಳಿ ತಂಬಾಕು ಮಾರಾಟ ಅಂಗಡಿ ಮಾಲಿಕನ ಬಂಧನ
Taluknewsmedia.comಬೆಂಗಳೂರು, ಜುಲೈ 3:2025 ವಿದ್ಯಾರಣ್ಯಪುರ ಮುಖ್ಯರಸ್ತೆಯ ಮಹೇಶ್ ಪ್ರೀ-ಯೂ ಕಾಲೇಜು ಬಳಿ ಶಾಲಾ ಮತ್ತು ಕಾಲೇಜು ಆವರಣದಿಂದ 100 ಅಡಿ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ ವಿಭಾಗ) ಕಾರ್ಯಾಚರಣೆ ನಡೆಸಿದೆ. ವಿ.ಎಸ್.ಐ ಶ್ರೀನಿವಾಸ್ ಮೂರ್ತಿ ಮತ್ತು ಹೆಡ್ ಕಾನ್ಸ್ಟೇಬಲ್ ا9262 ಧರ್ಮನಾಯ್ಕ ರವರ ನೇತೃತ್ವದಲ್ಲಿ ತಂಡವು ಬೆಳಿಗ್ಗೆ 9:55ರ ವೇಳೆಗೆ ಉಲ್ಲೇಖಿತ ಸ್ಥಳದಲ್ಲಿ ದಾಳಿ ನಡೆಸಿತು. ಅಲ್ಲಿ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿತು. ದಾಳಿ ವೇಳೆ ಅಂಗಡಿ ಮಾಲಿಕನನ್ನು ಗುರುತಿಸಿ, ಮೌಲ್ಯಮಾಪನದ ಕ್ರಮ ಕೈಗೊಂಡರು. ಬಂಧಿತ:ಶ್ರೀ ಭಾಸ್ಕರ್, ತಂದೆ ಕಣ್ಣನ್, ವಯಸ್ಸು 38, ವಿಳಾಸ: ಬೆಂಗಳೂರು – 560097 ದಾಳಿ ವೇಳೆ ಪತ್ತೆಯಾಗಿದವು: Berkeley ಸಿಗರೇಟ್ – 4 ಪ್ಯಾಕೆಟ್ Gold Flake (King) – 1 ಪ್ಯಾಕೆಟ್ ಇತರ…
ಮುಂದೆ ಓದಿ..
