ಸುದ್ದಿ 

ರಾಜನಮಳ್ಳಿ ನಿವಾಸಿಗೆ ಆನ್‌ಲೈನ್ ವಂಚನೆ – ಲಕ್ಷಕ್ಕಿಂತ ಅಧಿಕ ಹಣ ನಷ್ಟ

ಬೆಂಗಳೂರು ನಗರ, ಜುಲೈ 10 :2025 ಚಳೆದ ಕೆಲವು ದಿನಗಳ ಹಿಂದೆ ರಾಜನಮಳ್ಳಿ ನಿವಾಸಿಯಾದ ವ್ಯಕ್ತಿಯೊಬ್ಬರು ಆನ್‌ಲೈನ್ ಹಣ ವರ್ಗಾವಣೆಯ ಮೋಸಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬ್ಯಾಂಕ್ ಪ್ರತಿನಿಧಿಗಳಾಗಿರುವಂತೆ ಸುಳ್ಳು ಪರಿಚಯ ನೀಡಿ, ಒಟ್ಟಾಗಿ ರೂ. 1,21,440/- ವಂಚಿಸಿದ್ದಾರೆ. ಉಟ್ಕರ್ಷ್ ಧನರಾಜ್ ಜಾಗ್ಟಾಪ್ ಅವರು ತಮ್ಮ ಖಾತೆ ಪಂಜಾಬ್ & ಸಿಂಧ್ ಬ್ಯಾಂಕ್‌ನಲ್ಲಿ ಹೊಂದಿದ್ದರು (ಖಾತೆ ಸಂಖ್ಯೆ: 16611000000293, IFSC: PSIB0021161). ಅವರು ನೀಡಿದ ದೂರಿನ ಪ್ರಕಾರ ಮೊದಲು ರೂ. 30,000/-, ನಂತರ ರೂ. 91,440/- ಹಣ ಮೊಬೈಲ್ ಆಪ್ ಅಥವಾ ಇಮೇಲ್ ಮೂಲಕ ಮೋಸದಿಂದ ಕಿತ್ತ ಹಾಕಲಾಗಿದೆ. ಈ ವಂಚನೆಗೆ ಬಳಸಲಾಗಿದ ಇಮೇಲ್ ವಿಳಾಸ: ombk.aaef2670830090jzg05@mbk, ಇದನ್ನು ನಕಲಿ ಬ್ಯಾಂಕ್ ಇಮೇಲ್ ಎಂದು ಶಂಕಿಸಲಾಗಿದೆ. ಪೀಡಿತರು ಈ ಬಗ್ಗೆ ಕೂಡಲೇ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು…

ಮುಂದೆ ಓದಿ..
ಸುದ್ದಿ 

ಯಲಹಂಕ ಡಿ ಮಾರ್ಟ್ ಬಳಿ ಬೈಕ್ ಡಿಕ್ಕಿ: 72 ವರ್ಷದ ಹಿರಿಯರಿಗೆ ತೀವ್ರ ಗಾಯ

ಯಲಹಂಕ, ಜುಲೈ 10 – 2025 ಯಲಹಂಕ ಉಪನಗರದಲ್ಲಿರುವ ಡಿ ಮಾರ್ಟ್ ಹತ್ತಿರದ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸಂಭವಿಸಿದ ಬೈಕ್ ಅಪಘಾತದಲ್ಲಿ 72 ವರ್ಷದ ಹಿರಿಯ ನಾಗರಿಕ ಶಿವಣ್ಣ ಎಸ್. ಅವರಿಗೆ ತೀವ್ರ ಗಾಯವಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ 4.30ರ ಸುಮಾರಿಗೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಡೈರಿ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಂದ ಯಮಹ ಎಂ.ಟಿ-15 ಬೈಕ್ (ನಂಬರ್ ಕೆ.ವಿ.52.ಎಕ್ಸ್.0347) ಸವಾರ ಯಶಸಿ ರಸ್ತೆ ದಾಟುತ್ತಿದ್ದ ಶಿವಣ್ಣ ಎಸ್. ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಿಂದ ಅವರು ರಸ್ತೆಯ ಮೇಲೆ ಬಿದ್ದು ಬಲಭುಜ ಮತ್ತು ಎಡಗಾಲಿಗೆ ತೀವ್ರವಾಗಿ ಪೆಟ್ಟು ಬಿದ್ದು ಮೂಳೆ ಮುರಿದಿದೆ. ಘಟನೆ ನಡೆದ ನಂತರ ಸಾರ್ವಜನಿಕರು ತಕ್ಷಣವೇ ಗಾಯಾಳು ಶಿವಣ್ಣ ಎಸ್. ಹಾಗೂ ಬೈಕ್ ಸವಾರ ಯಶಸಿ ಮತ್ತು ಹಿಂಬದಿ ಸವಾರ ಹಿತೇಶ್ ಜಿ. ಅವರನ್ನು ನಿಕಟದ ಈತಾ ಆಸ್ಪತ್ರೆಗೆ…

ಮುಂದೆ ಓದಿ..
ಸುದ್ದಿ 

ಯಲಹಂಕದ ಮನೆಗೆ ಬಾಡಿಗೆ ನೀಡಿದ ವ್ಯಕ್ತಿ ಮೇಲೆ ವಿದೇಶಿ ಮಹಿಳೆಯರ ಅಕ್ರಮ ವಾಸದ ಆರೋಪ – ಲಕ್ಷ್ಮೀಕಾಂತ ಬಂಧನ

ಬೆಂಗಳೂರು, ಜುಲೈ 10, 2025: ನಗರದ ಯಲಹಂಕ ಬಳಿಯ ಕಟ್ಟಿಗೇನಹಳ್ಳಿಯಲ್ಲಿ ವಿದೇಶಿ ಮಹಿಳೆಯರು ಅಕ್ರಮವಾಗಿ ವಾಸವಿದ್ದ ಪ್ರಕರಣವೊಂದರಲ್ಲಿ ಮನೆಯ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಕಟ್ಟಿ ಗೇನಹಳ್ಳಿಯ ಶ್ರೀ ಸಾಯಿ ಲೇಔಟ್‌ನ ಸ್ವಲಾಕ್ಸ್ ರೆಸಿಡೆನ್ಸಿಯ 3ನೇ ಮಹಡಿಯಲ್ಲಿ ವಾಸವಿದ್ದ ಮೂರು ಉಗಾಂಡ ಮೂಲದ ಮಹಿಳೆಯರು — Jalia Naluboga, Hellen Nabukenya ಮತ್ತು Namuli Christine — ಅಕ್ರಮ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ಪತ್ತೆಯಾಗಿತ್ತು. ಅಕ್ರಮ ವಾಸಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ಮನೆಯ ಮಾಲೀಕರಿಗಾಗಿ ಯಲಹಂಕ ಪೊಲೀಸರು ತನಿಖೆ ಆರಂಭಿಸಿದರು. ನಂತರ, ತನಿಖೆಯಲ್ಲಿನ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಯನ್ನು ಲಕ್ಷ್ಮೀಕಾಂತ ಕದಿರಿ (ವಯಸ್ಸು 30), ರಾಚೀನಹಳ್ಳಿಯ ರೆಜೆನ್ನಿ ಪಿನಾಕಲ್ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಅವರನ್ನು ಯಲಹಂಕ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಆರೋಪಿಯು…

ಮುಂದೆ ಓದಿ..
ಸುದ್ದಿ 

ಸುರದೇನುಪುರ ಗೇಟ್ ಬಳಿ ಬೈಕ್ ದಾಳಿ: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ದೋಚಿದ ದುಷ್ಕರ್ಮಿ ಪರಾರಿಯಾಗಿದ್ದಾನೆ

ಬೆಂಗಳೂರು, ಜುಲೈ 10 2025 ದೊಡ್ಡಬಳ್ಳಾಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸುರದೇನುಪುರ ಗೇಟ್ ಸಮೀಪ ಇಂದು ಮಧ್ಯಾಹ್ನ ಸಂಭವಿಸಿದ ಚೈನ್ ಸ್ನಾಚಿಂಗ್ ಪ್ರಕರಣದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬೈಕ್‌ನಲ್ಲಿ ಪತಿ ಹಾಗೂ ಮಗಳೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಬೈಕ್‌ನಿಂದ ಬಂದು ಬಲವಂತವಾಗಿ ಕಿತ್ತು ಪರಾರಿಯಾದ ಘಟನೆ ವರದಿಯಾಗಿದೆ. ಶ್ರೀಮತಿ ಹಸ ಅವರು ತಮ್ಮ ಗಂಡ ಕಿರಣ್ ಕುಮಾರ್ ಮತ್ತು ಮಗಳು ರೇಖಾ ಅವರೊಂದಿಗೆ ಹುಣಸಮಾರನಹಳ್ಳಿಯ ಶ್ರೀ ಕೃಷ್ಣದೇವರಾಯ ಡೆಂಟಲ್ ಆಸ್ಪತ್ರೆ ಕಡೆಗೆ ಹೊರಟಿದ್ದರು. ಇವರು KA-43-V-2508 ನಂಬರಿನ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಮಧ್ಯಾಹ್ನ ಸುಮಾರು 1:45 ಗಂಟೆ ಸಮಯಕ್ಕೆ, ಹಿಂಬದಿಯಿಂದ ಅತಿವೇಗವಾಗಿ ಬಂದ ಬೈಕ್ ಸವಾರನು ಅವರ ಕತ್ತಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೆಂಗಳೂರು ಕಡೆಗೆ ಓಡಿದನು. ಕದ್ದ ಚಿನ್ನದ ಸರದಲ್ಲಿ – ಮಾಂಗಲ್ಯ, ಎರಡು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಹೆಗಡೆನಗರದಿಂದ ವ್ಯಕ್ತಿ ನಾಪತ್ತೆ – ಕುಟುಂಬದವರಿಂದ ಪೊಲೀಸರು ಶೋಧಿಸಲು ಮನವಿ

ಬೆಂಗಳೂರು, ಜುಲೈ 10:2025 ಬೆಂಗಳೂರು ನಗರದ ಹೆಗಡೆನಗರದಲ್ಲಿ ವಾಸವಿದ್ದ 37 ವರ್ಷದ ಭರತ್ ಕುಮಾರ್ ಜಾ ಎಂಬವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿಯವರು ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪತ್ನಿಯ ವಿವರದಂತೆ, ಅವರು ತಮ್ಮ ಪತಿ ಮತ್ತು ಮಗುವಿನೊಂದಿಗೆ ಹೆಗಡೆನಗರ, ಬಿ.ಎನ್.ನಗರ 560077 ವಿಳಾಸದಲ್ಲಿ ವಾಸವಿದ್ದರೆ. ಭರತ್ ಕುಮಾರ್ ಜಾ ಅವರು 2025ರ ಜೂನ್ 16ರಂದು ಬೆಳಿಗ್ಗೆ 7:30 ಗಂಟೆ ಸುಮಾರಿಗೆ, “ಬಿಹಾರಕ್ಕೆ ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಡುತ್ತಾರೆ. ನಂತರ ಜೂನ್ 24ರಂದು, ಅವರು “ನಾನು ಬಿಹಾರಕ್ಕೆ ಬಂದಿದ್ದೇನೆ” ಎಂಬ ವಾಯ್ಸ್ ಮೆಸೇಜ್‌ನ್ನು ಪತ್ನಿಗೆ ಕಳುಹಿಸಿದ್ದರು. ಇದರ ನಂತರದಿಂದ ಅವರು ಸಂಪರ್ಕಕ್ಕೆ ಬಂದಿಲ್ಲ. ಅವರ ಮೊಬೈಲ್ ಸಂಖ್ಯೆಗೆ (9845539875) ಕರೆ ಮಾಡಿದಾಗ ‘ಸ್ವಿಚ್ ಆಫ್’ ಆಗಿದ್ದು, ಕುಟುಂಬದವರು ಸಂಬಂಧಿಕರಿಗೂ ವಿಚಾರಿಸಿದ್ದಾರೆ, ಆದರೆ ಯಾವುದೇ ಸುಳಿವು ಸಿಗಿಲ್ಲ. ನಾಪತ್ತೆಯಾದ ವ್ಯಕ್ತಿಯ…

ಮುಂದೆ ಓದಿ..
ಸುದ್ದಿ 

ವಾರಂಟ್ ಆರೋಪಿಗೆ ಪಟ್ಟಣದಲ್ಲೇ ಬಲೆ – ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ ಯಶಸ್ವಿ

ಬೆಂಗಳೂರು, ಜುಲೈ 10, 2025: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಇಂದು ಮುಂಜಾನೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಭರತ್ ಪಿ ಬಿನ್ ಪರಶುರಾಮ್ (33 ವರ್ಷ), ನಿವಾಸಿ – ನಂ. 64, 1ನೇ ಮೈನ್, ಸೋಮಣ ಗಾರ್ಡನ್, ವಿದ್ಯಾರಣ್ಯಪುರ, ಬೆಂಗಳೂರು ಎಂದು ಗುರುತಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ವಾರಂಟ್ ಜಾರಿ ವಿಭಾಗದ ಸಿಬ್ಬಂದಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅಧಿಕಾರಿ ಮತ್ತು ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಸಾಳಂಕಿ (ಎಚ್.ಸಿ 11637) ಅವರೊಂದಿಗೆ ದಸ್ತಗಿರಿ ವಾರಂಟ್ ಜಾರಿಗೆ ನಿಯೋಜಿಸಲಾಗಿತ್ತು. ಈ ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಬಾತ್ಮೀದಾರರಿಂದ ಭರತ್ ತನ್ನ ಮನೆಯಲ್ಲಿಯೇ ಇರುವುದು ಎಂಬ ಖಚಿತ ಮಾಹಿತಿ ಬಂದಿದ್ದು, ಅಧಿಕಾರಿಗಳು 10:00 ಗಂಟೆಗೆ ಸ್ಥಳಕ್ಕಿಳಿದು, ಭರತ್‌ರನ್ನು ಬಂಧಿಸಿದರು. ನಂತರ ಆರೋಪಿಯನ್ನು 11:00 ಗಂಟೆಗೆ ಠಾಣೆಗೆ ಕರೆತರಲಾಯಿತು ಮತ್ತು ಪಿಎಸ್‌ಐ ಶ್ರೀ…

ಮುಂದೆ ಓದಿ..
ಅಂಕಣ 

ಗುರು ಪೂರ್ಣಿಮೆ…

ಗುರು ಪೂರ್ಣಿಮೆ… ಅರಿವೇ ಗುರು…… ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ….. ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು….. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದು, ಎಷ್ಟು ಬಾಲಿಶವಾದದ್ದು, ಎಷ್ಟು ಸತ್ಯವಾದದ್ದು, ಎಷ್ಟು ವಾಸ್ತವವಾದದ್ದು, ಎಷ್ಟು ಪ್ರಯೋಜನಕಾರಿಯಾದದ್ದು, ಎಷ್ಟು ಅಪಾಯಕಾರಿಯಾದದ್ದು, ಎಷ್ಟು ಮಾನವೀಯವಾದದ್ದು, ಎಷ್ಟು ಸಂಕುಚಿತವಾದದ್ದು ಎಂಬ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ… ಅರಿವೇ ಗುರು, ಅರಿವೇ ಜ್ಯೋತಿರ್ಲಿಂಗ, ನಾನೆಂಬುದು ಅರಿವಿ ನೆಂಜಲು ಮುಂತಾದ ಅರಿವಿನ ವಿಮರ್ಶೆಗಳು ಅರಿವಿನ ಅರಿವನ್ನು ತಿಳುವಳಿಕೆ, ಜ್ಞಾನಾರ್ಜನೆಯ ಮಾರ್ಗ ಮತ್ತು ಗುರಿ ಮುಂತಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಅರಿವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿ ಒಟ್ಟು ವ್ಯಕ್ತಿತ್ವ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ… ಅರಿವು ಕೇವಲ ಸಕಾರಾತ್ಮಕ…

ಮುಂದೆ ಓದಿ..
ಸುದ್ದಿ 

ಗುರುಪೂರ್ಣಿಮೆ: ಜ್ಞಾನಪಥದ ದೀಪವಾದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ

ಬೆಂಗಳೂರು, ಜುಲೈ 10, 2025: ಇಂದು ದೇಶಾದ್ಯಂತ ಭಕ್ತಿಯಿಂದ, ಶ್ರದ್ಧೆಯಿಂದ ಮತ್ತು ಸಂಸ್ಕೃತಿಯಿಂದ ಗುರುಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತಿದೆ. ವೇದ ಕಾಲದಿಂದಲೂ ಆಚರಿಸಲಾಗುತ್ತಿರುವ ಈ ಹಬ್ಬವು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ನಮಗೆ ಸ್ಮರಿಸುತ್ತಿದೆ. ಈ ದಿನ ಶಿಷ್ಯರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ, ಆಶೀರ್ವಾದ ಪಡೆಯುತ್ತಾರೆ ಮತ್ತು ಗುರುಗಳ ಪಾಠದ ಮಹತ್ವವನ್ನು ಮೆಚ್ಚಿಕೊಳ್ಳುತ್ತಾರೆ. “ಗುರುಬ್ರಹ್ಮಾ, ಗುರುವಿಷ್ಣು, ಗುರುದೇವೋ ಮಹೇಶ್ವರಃ, ಗುರುಸಾಕ್ಷಾತ್ ಪರಬ್ರಹ್ಮ…” ಎಂಬ ಶ್ಲೋಕವು ಇಂದು ದೇಶದ ಎಲ್ಲೆಡೆ ಮಂತ್ರಧ್ವನಿಯಾಗಿ ಕೇಳಿ ಬಂದಿದೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಪುಷ್ಪಾರ್ಚನೆ ಸಲ್ಲಿಸಿ, ಹಾರ-ಕಡ್ಡಿ ನೀಡಿ ಗೌರವ ತೋರುವರು. ಕೆಲವೆಡೆ “ಗುರು ವಂದನೆ ಕಾರ್ಯಕ್ರಮ”ಗಳೂ ನಡೆದವು. ಶಾಲಾ ಮುಖ್ಯೋಪಾಧ್ಯಾಯರು “ಇಂದಿನ ದಿನ ನಮ್ಮ ಶಿಕ್ಷಕರ ಜ್ಞಾನಬಳಕೆ, ಶಿಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಅಧ್ಯಾಯನಕ್ಕೆ ಸಮರ್ಪಿತವಾದುದು” ಎಂದು ಪ್ರತಿಪಾದಿಸಿದರು ಶೃಂಗೇರಿ ಶಾರದಾ ಪೀಠ, ಕಲಬುರ್ಗಿಯ ಲಿಂಗರಾಜ ಮಠ, ಉತ್ತರಕನ್ನಡದ ಸ್ವರ್ಣವಲ್ಲೀ ಮಠ…

ಮುಂದೆ ಓದಿ..
ಸುದ್ದಿ 

ವಿದೇಶಿ ಪ್ರಜೆಗಳಿಂದ ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ: ಇಬ್ಬರು ಆರೋಪಿಗಳು ಬಂಧನ

ಬೆಂಗಳೂರು ಗ್ರಾಮಾಂತರ – 9 ಜುಲೈ 2025: ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಾನುಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ, 6 ಜುಲೈ 2025 ರಂದು ಮಧ್ಯಾಹ್ನ ನಡೆದಿದ್ದು, ಡೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಶೋಧನಾ ಕಾರ್ಯ ನಡೆದಿದೆ. ಬಂಧಿತ ಆರೋಪಿಗಳು: ಅಲಸೋನ್ಯೆ ಪೀಟರ್ ಒಬಿಯೋಮಾ, ವಯಸ್ಸು 35, ನೈಜೀರಿಯಾದವರು ಸಂಡೇ ವಿಜ್ಡಮ್ @ ಜಾನ್ ವಿಕ್ಟರ್ ಅಂಬೋಮೋ, ವಯಸ್ಸು 28, ನೈಜೀರಿಯಾದವರುಪೊಲೀಸರ ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳು:2.82 ಕೆ.ಜಿ. Methamphetamine (MDMA) ಕ್ರಿಸ್ಟಲ್ – ಅಂದಾಜು ಮೌಲ್ಯ ₹4.2 ಕೋಟಿ200 ಗ್ರಾಂ…

ಮುಂದೆ ಓದಿ..
ಸುದ್ದಿ 

ಹಿಂದಿರುಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ

ಬೆಂಗಳೂರು, ಜುಲೈ 9, 2025:ಯಲಹಂಕದ ಎಸ್.ವಿ.ಐ.ಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಕರಣಾ ಎಂಬ ಯುವತಿ ಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕರಣಾ, ರಾಜಾನುಕುಂಟೆ ಬಳಿಯ ಪಿಂಕ್ ಪರ್ಳ್ ಪಿಜಿಯಲ್ಲಿ ವಾಸವಿದ್ದು, ತನ್ನ 3-4 ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಜೂನ್ 7ರಂದು ಪರೀಕ್ಷೆ ಮುಗಿದ ನಂತರ ಊರಿಗೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಇವರೆಗೆ ಮನೆಗೆ ಬಂದಿಲ್ಲ. ಅವರ ತಾಯಿ 11 ಜೂನ್ ರಂದು ಸಂಜೆ 5:30ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರು ಕರಣಾಗೆ ಅತಿ ಸಮೀಪವಿದ್ದ ತಾರಕ್ ರೆಡ್ಡಿ ಎಂಬ ಯುವಕನ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕರಣಾ ಕೊನೆಯ ಬಾರಿ ಯಾವ ಬಟ್ಟೆ ಧರಿಸಿದ್ದಾಳೆ ಎಂಬುದೂ ಕುಟುಂಬದವರಿಗೆ ತಿಳಿದಿಲ್ಲ. ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನಂ.…

ಮುಂದೆ ಓದಿ..