ಸುದ್ದಿ 

ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ.

Taluknewsmedia.com

Taluknewsmedia.comಮಂಡ್ಯ, ಜುಲೈ 3, 2025: ಮಾನವೀಯತೆಯ ನಿಜವಾದ ಉದಾಹರಣೆಯಾಗಿ, ಅದಿಚುಂಚನಗಿರಿ ಟ್ರಸ್ಟ್ ಹಾಗೂ ಅದಿಚುಂಚನಗಿರಿ ಆಸ್ಪತ್ರೆ, ಕನ್ನಡ ಮಾಧ್ಯಮ ಯುವ ಫೌಂಡೇಶನ್ ಸಹಯೋಗದಲ್ಲಿ, ಅಗತ್ಯವಿರುವವರಿಗೆ ಉಚಿತವಾಗಿ ಕೃತಕ ಕೈ ಹಾಗೂ ಕಾಲು ಜೋಡಣೆ ಶಿಬಿರವನ್ನು ಆಯೋಜಿಸುತ್ತಿದೆ.ಈ ಶಿಬಿರ ಜುಲೈ 10 ರಿಂದ 20, 2025 ರವರೆಗೆ, ಅದಿಚುಂಚನಗಿರಿ ಆಸ್ಪತ್ರೆ, ಬಿ.ಜಿ.ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಅಂಗವಿಕಲರಾದವರು ಅಥವಾ ಕಾಲು/ಕೈ ಕಳೆದುಕೊಂಡವರು (Amputation ಆದವರು) ಉಚಿತವಾಗಿ ಕೃತಕ ಅಂಗಗಳನ್ನು ಪಡೆದುಕೊಳ್ಳಬಹುದು.ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಈ ಶಿಬಿರ ನಡೆಯಲಿದೆ. ಸಮಾಜದ ಹಿತಕ್ಕಾಗಿ ಪ್ರೋತ್ಸಾಹಿತವಾಗಿರುವ ಈ ಕಾರ್ಯಕ್ರಮವು ಹಲವು ಜೀವಗಳಿಗೆ ಹೊಸ ಆಶಾಕಿರಣ ಒದಗಿಸಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9945558759, 9632834071, 7975102982 ವರದಿ : ಧನುಷ್ ಎ ಗೌಡ, ಕಾಚೇನಹಳ್ಳಿ ತಾಲೂಕು ನ್ಯೂಸ್

ಮುಂದೆ ಓದಿ..
ಸುದ್ದಿ 

ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ..

Taluknewsmedia.com

Taluknewsmedia.comಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು…… 1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ ಸರ್ಕಾರಿ ಅಧಿಕಾರಿಗಳು, ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಅಧಿಕೃತ ಕೆಲಸಕ್ಕೆ ಸರ್ಕಾರಿ ವಾಹನಗಳಲ್ಲಿಯೇ ಪ್ರಯಾಣಿಸಬೇಕು, ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇವರಿಗೆ ಬಹುತೇಕ ಉಚಿತ ಮತ್ತು ಕೆಲವರಿಗೆ ರಿಯಾಯಿತಿ ನೀಡಿ ಅತ್ಯಂತ ಕಡಿಮೆ ಬೆಲೆಗೆ ಈ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಈ ಮುಖಾಂತರ ಸರ್ಕಾರಿ ಶಾಲೆ, ಆಸ್ಪತ್ರೆ ಮತ್ತು ಸಾರಿಗೆಯ ಗುಣಮಟ್ಟವನ್ನು ಅಂತರಾಷ್ಟ್ರೀಯ ದರ್ಜೆಗೆ ಏರಿಸುವುದಲ್ಲದೆ, ಹೆಚ್ಚು ಜವಾಬ್ದಾರಿಯುತ ಮತ್ತು ಮೌಲ್ಯಯುತವಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆ ಜಾರಿಯಾಗಿರುತ್ತದೆ. ಇದು ಇನ್ನು…

ಮುಂದೆ ಓದಿ..
ಸುದ್ದಿ 

ಬೈಕ್ ಅಪಘಾತ: ಯುವಕನಿಗೆ ತೀವ್ರ ಗಾಯ – ಯಲಹಂಕದಲ್ಲಿ ಮಧ್ಯರಾತ್ರಿ ಘಟನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 3. 2025 ಯಲಹಂಕದ ಬಿ.ಬಿ.ಸರ್ವಿಸ್ ರಸ್ತೆ ಬಳಿ ಮಧ್ಯರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಂದು ಡಾಮಿನಾರ್ ಬೈಕ್ (ನಂ. KA-23-XX-1387) ಅತಿವೇಗದಿಂದ ನಿಯಂತ್ರಣ ತಪ್ಪಿ ಬಿದ್ದಿದ್ದು, ಹಿಂಬದಿ ಸವಾರನಾದ ಅಜಯ್ ಇ. (ವಯಸ್ಸು: 22) ತಲೆಗೆ ಗಂಭೀರವಾಗಿ ಪಟ್ಟು ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಬೈಕ್‌ ನ ಫ್ರಂಟ್ ಸವಾರ ಸಂಜನಾ ಶಿವಾನ್ (ವಯಸ್ಸು: 21) ಅವರಿಗೆ ಸಣ್ಣ ಪುಟ್ಟ ಗಾಯಗಳುಾಗಿದ್ದು, ಅವರು ಸ್ಥಳದಲ್ಲೇ ಸಾರ್ವಜನಿಕರ ಸಹಾಯದಿಂದ ಗಾಯಾಳು ಅಜಯ್‌ ರವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ನಿಮಹಾನ್ಸ್ ಮತ್ತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಯಲಹಂಕ ಸಂಚಾರಿ ಪೊಲೀಸ್ ವರದಿಯ ಪ್ರಕಾರ, ಅಪಘಾತದ ಮುಖ್ಯ ಕಾರಣ ಅತಿವೇಗ ಹಾಗೂ ಅಜಾಗರೂಕ ಚಾಲನೆ ಎಂದು ತಿಳಿದುಬಂದಿದೆ. ಸುಂದರ್ ರಾಜ್ ಪಿ ನಂತರ ಅಜಯ್ ಅವರ ಕುಟುಂಬದವರ…

ಮುಂದೆ ಓದಿ..
ಸುದ್ದಿ 

ಶಾಲಾ ಆವರಣದ ಬಳಿ ತಂಬಾಕು ಮಾರಾಟ ಅಂಗಡಿ ಮಾಲಿಕನ ಬಂಧನ

Taluknewsmedia.com

Taluknewsmedia.comಬೆಂಗಳೂರು, ಜುಲೈ 3:2025 ವಿದ್ಯಾರಣ್ಯಪುರ ಮುಖ್ಯರಸ್ತೆಯ ಮಹೇಶ್ ಪ್ರೀ-ಯೂ ಕಾಲೇಜು ಬಳಿ ಶಾಲಾ ಮತ್ತು ಕಾಲೇಜು ಆವರಣದಿಂದ 100 ಅಡಿ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ ವಿಭಾಗ) ಕಾರ್ಯಾಚರಣೆ ನಡೆಸಿದೆ. ವಿ.ಎಸ್.ಐ ಶ್ರೀನಿವಾಸ್ ಮೂರ್ತಿ ಮತ್ತು ಹೆಡ್‌ ಕಾನ್ಸ್ಟೇಬಲ್ ا9262 ಧರ್ಮನಾಯ್ಕ ರವರ ನೇತೃತ್ವದಲ್ಲಿ ತಂಡವು ಬೆಳಿಗ್ಗೆ 9:55ರ ವೇಳೆಗೆ ಉಲ್ಲೇಖಿತ ಸ್ಥಳದಲ್ಲಿ ದಾಳಿ ನಡೆಸಿತು. ಅಲ್ಲಿ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿತು. ದಾಳಿ ವೇಳೆ ಅಂಗಡಿ ಮಾಲಿಕನನ್ನು ಗುರುತಿಸಿ, ಮೌಲ್ಯಮಾಪನದ ಕ್ರಮ ಕೈಗೊಂಡರು. ಬಂಧಿತ:ಶ್ರೀ ಭಾಸ್ಕರ್, ತಂದೆ ಕಣ್ಣನ್, ವಯಸ್ಸು 38, ವಿಳಾಸ: ಬೆಂಗಳೂರು – 560097 ದಾಳಿ ವೇಳೆ ಪತ್ತೆಯಾಗಿದವು: Berkeley ಸಿಗರೇಟ್ – 4 ಪ್ಯಾಕೆಟ್ Gold Flake (King) – 1 ಪ್ಯಾಕೆಟ್ ಇತರ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ವಿದೇಶಿಗರ ಅಕ್ರಮ ವಾಸ: ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.comಬೆಂಗಳೂರು, ಜುಲೈ 3 2025: ಯಲಹಂಕ ಉಪನಗರದಲ್ಲಿ ಎರಡು ವಿದೇಶಿಗರು ಯಾವುದೇ ಮಾನ್ಯ ವೀಸಾ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿರುವ ಪ್ರಕರಣ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರು ಈ ಪ್ರಕರಣದಲ್ಲಿ ವಿದೇಶಿಗರೊಂದಿಗೆ ಆಶ್ರಯ ನೀಡಿದ ಮನೆ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಹಿಳಾ ಪೊಲೀಸರಾದ ಲಕ್ಷ್ಮಿಬಾಯಿ ಮತ್ತು ಸಿಬ್ಬಂದಿಯ ಸದಸ್ಯರು 2025ರ ಮೇ 16 ರಂದು ಮಧ್ಯಾಹ್ನ 12:15 ಗಂಟೆಗೆ, ಭದ್ರತಾ ಮಾಹಿತಿಯ ಮೇರೆಗೆ ಯಲಹಂಕದ ಮನೆಯೊಂದರಲ್ಲಿ ದಾಳಿ ನಡೆಸಿದರು. ಈ ವೇಳೆ ಗಿಣಿ ಗಣರಾಜ್ಯ (République de Guinée) ದೇಶದ MOUSSA CAMARA (ಪಾಸ್‌ಪೋರ್ಟ್ ಸಂಖ್ಯೆ: 000589734) ಮತ್ತು ನೈಜೀರಿಯಾದ ROSEMARY OBEHI ELEGAUSE (ಪಾಸ್‌ಪೋರ್ಟ್ ಸಂಖ್ಯೆ: B02408181) ಎಂಬವರು ಆ ಮನೆಯಲ್ಲಿದ್ದು, ಅಕ್ರಮವಾಗಿ ವಾಸಿಸುತ್ತಿರುವುದು ದೃಢಪಟ್ಟಿತು. ಅವರ ವೀಸಾ ಹಾಗೂ ಭಾರತದಲ್ಲಿ ವಾಸಿಸಲು ಅನುಮತಿ ನೀಡುವ ಯಾವುದೇ ದಾಖಲೆಗಳನ್ನು ಅವರು ಸಲ್ಲಿಸಲು…

ಮುಂದೆ ಓದಿ..
ಸುದ್ದಿ 

ಕಾಲೇಜುಹೋಗಿದ ಹುಡುಗ್ತಿ ನಾಪತ್ತೆ: ಮಂಜುಳ ಅವರಿಂದ ಪೊಲೀಸರಿಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 3 2025: ತಿರುಮೇನಹಳ್ಳಿಯ ಕರ್ನಾಟಕ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯಾದ 19 ವರ್ಷದ ಕು. ಲಿಖಿತಾ ಎಂ, ಜೂನ್ 25ರಂದು ಬೆಳಗ್ಗೆ 8:30ರ ಸುಮಾರಿಗೆ “ಕಾಲೇಜಿಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ಅದಾದ ಬಳಿಕ ಮನೆಗೆ ವಾಪಸಾಗಿಲ್ಲ. ಲಿಖಿತಾ ತಾಯಿ ನೀಡಿರುವ ದೂರಿನಂತೆ, ಅವರು ಮೂವರು ಮಕ್ಕಳೊಂದಿಗೆ ವಾಸವಿದ್ದು, ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಮಗಳು ದಿನವೂ ಕಾಲೇಜು ಹೋಗುತ್ತಿದ್ದಳು. ಆದರೆ ಈ ಬಾರಿ ಸಂಜೆಯಾದರೂ ವಾಪಸ್ ಬರದೆ ಕಾಣೆಯಾಗಿರುವ ಹಿನ್ನೆಲೆ, ಮನೆಯವರು ಎಲ್ಲ ಕಡೆ ಹುಡುಕಿ ವಿಚಾರಿಸಿದರೂ, ಯಾವ ರೀತಿಯ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದ್ದಾರೆ. ಲಿಖಿತಾ ಎಂ ವಿವರಣೆ: ವಯಸ್ಸು: 19 ಎತ್ತರ: 5 ಅಡಿ 2 ಇಂಚು ಮೈಬಣ್ಣ: ಗೋಧಿ ಮುಖ: ಕೋಲು ಮುಖ, ಸಾಧಾರಣ ಮೈಕಟ್ಟು ಕೂದಲು: ಕಪ್ಪು ಪೋಷಾಕು: ಗ್ರೇ ಶರ್ಟ್ ಮತ್ತು ಪ್ಯಾಂಟ್ ಭಾಷಾ…

ಮುಂದೆ ಓದಿ..
ಸುದ್ದಿ 

ವಾಟ್ಸಾಪ್ ಹ್ಯಾಕ್ ಮಾಡಿ ಸ್ನೇಹಿತರಿಂದ ಲಕ್ಷಾಂತರ ಹಣ ವಂಚನೆ ಶ್ರಿಲೀಕ್ಷ ಸ್ ಅವರಿಂದ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 3:2025 :ಜಕ್ಕೂರು ಪ್ರದೇಶದ ಖಾಸಗಿ ಶಾಲೆಯ ಒಬ್ಬ ಶ್ರೀಲೆಕ್ಷ ಸ್ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಹ್ಯಾಕರ್ ದುಷ್ಕರ್ಮಿಗಳು ಅವನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶ್ರಿಲೀಕ್ಷ ಸ್ ಅವರು ದಿನಾಂಕ 25/06/2025 ರಂದು ವಾಟ್ಸಾಪ್‌ ಮೂಲಕ ಕೃತಕ ಸಂದೇಶಗಳು ಹರಡಲ್ಪಟ್ಟಿರುವುದನ್ನು ಗಮನಿಸಿದರು. ಹ್ಯಾಕರ್‌ಗಳು ಶ್ರಿಲೀಕ್ಷ ಸ್ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ, “ತುರ್ತು ಪರಿಸ್ಥಿತಿ” ಎಂಬ ನೆಪದಲ್ಲಿ ₹45,000 ಹಾಗೂ ₹25,000 ರಂತೆ ಎರಡೂ ಬಾರಿ ಹಣವನ್ನು ಶ್ರಿಲೀಕ್ಷ ಸ್ ಸ್ನೇಹಿತರಾದ ಕೆ.ಎಸ್. ಚಂದ್ರಶೇಖರ್ ಮತ್ತು ಮತ್ತೊಬ್ಬ ಸಂಬಂಧಿಕರಿಂದ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಶ್ರಿಲೀಕ್ಷ ಸ್ ಅವರು ತಕ್ಷಣವೇ ತನ್ನ ವಾಟ್ಸಾಪ್ ಖಾತೆ ಪರಿಶೀಲಿಸಿ, ಅದು ಹ್ಯಾಕ್ ಆಗಿರುವುದನ್ನು ದೃಢಪಡಿಸಿದ್ದಾರೆ. ಕೂಡಲೇ ಅವರು ಸೈಬರ್ ಕ್ರೈಮ್ ವಿಭಾಗ ಹಾಗೂ ಸಂಪಿಗೆಹಳ್ಳಿ ಪೊಲೀಸ್…

ಮುಂದೆ ಓದಿ..
ಸುದ್ದಿ 

ಕಡಿವಾಳ: ಆಟೋನಲ್ಲಿದ್ದ ವಿದ್ಯಾರ್ಥಿಯಿಂದ ಮೊಬೈಲ್ ದೋಚಿದ ಅಪರಿಚಿತ

Taluknewsmedia.com

Taluknewsmedia.comಬೆಂಗಳೂರು, ಜುಲೈ 3 2025 ನಗರದ ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬರಿಂದ ದುಷ್ಕರ್ಮಿ ಒಬ್ಬನು ಮೊಬೈಲ್ ಫೋನ್ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಲೋಹಿತ್ ರವರು ದೂರು ನೀಡಿರುವ ಪ್ರಕಾರ ಅಟ್ರಿಯಾ ಯೂನಿವರ್ಸಿಟಿಯ ದ್ವಿತೀಯ ಸೆಮಿಸ್ಟರ್ ಎಸ್‌ಡಿಎಸ್ ಇಂಜಿನಿಯರಿಂಗ್ ವಿದ್ಯಾರ್ಥಿಯು, ತನ್ನ ತಂದೆಯವರು ಆಟೋ ಚಾಲಕರಾಗಿದ್ದು, ರಜಾದಿನ ಹಾಗೂ ವಿಕೇಂಡ್‌ಗಳಲ್ಲಿ ತಂದೆಯ ಆಟೋವನ್ನೇ ಡ್ರೈವ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಘಟನೆ ದಿನಾಂಕ 29-06-2025 ರಂದು ರಾತ್ರಿ ಸುಮಾರು 11:30ಕ್ಕೆ ನಡೆದಿದ್ದು, ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿರಲಾಗಿದ್ದ ಸಂದರ್ಭ, ಒಂದು ಕಪ್ಪು ಜಾಕೆಟ್ ಹಾಗೂ ಹೆಲ್ಮೆಟ್ ಧರಿಸಿದ ಅಪರಿಚಿತನು ಬಂದು ಟೂ-ವೀಲರ್‌ನಿಂದ ಇಳಿದು, ಏವೋ ಟಿ3-ಎಕ್ಸ್ ಬ್ರಾಂಡ್ ಮೊಬೈಲ್ ಫೋನ್ ಅನ್ನು ತನ್ನಿಂದ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಕುರಿತು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

Taluknewsmedia.com

Taluknewsmedia.comಬೆಂಗಳೂರು, ಜುಲೈ 3: 2025 ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮನೆಯ ಬಾಗಿಲು ಮೀರಿ ಅಪರಿಚಿತ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿರುವ ಘಟನೆ ವರದಿಯಾಗಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಅವರು ತಮ್ಮ ಕುಟುಂಬ ಸಮೇತ ಬೆಂಗಳೂರಿನ ವಿದ್ಯಾರಣ್ಯಪುರ ಪೋಸ್ಟ್ ವ್ಯಾಪ್ತಿಯ 3ನೇ ಮುಖ್ಯ ರಸ್ತೆ, ಮನೆ ಸಂಖ್ಯೆ 405 ರಲ್ಲಿ ವಾಸವಾಗಿದ್ದಾರೆ. ಅವರ ಭಾವಂದಿರಾದ ಸುಬ್ರಮಣ್ಯ ಭಟ್ ಅವರು ದಿನಾಂಕ 24 ಜೂನ್ 2025 ರಂದು ತಂದೆಯ ವಿಧಿವಶವಾದ ಕಾರಣದಿಂದ ಊರಿಗೆ ತೆರಳಿದ್ದು, ಮನೆಯ ಬೀಗವನ್ನು ದೂರುದಾರರ ಬಳಿ ಇಟ್ಟು ಹೋಗಿದ್ದರು. ದಿನಾಂಕ 29 ಜೂನ್ 2025 ರಂದು ದೂರುದಾರರು ಭಾವನವರ ಮನೆಯನ್ನು ನೋಡಲು ಹೋಗಿದಾಗ, ಮನೆ ಬಾಗಿಲು ತೆರೆದಿರುವುದನ್ನು ಕಂಡು ಶಂಕಿತ ಸ್ಥಿತಿಯಲ್ಲಿದ್ದರು. ಒಳಗೆ ಪ್ರವೇಶಿಸಿ ಪರಿಶೀಲನೆ ಮಾಡಿದಾಗ, ಅಪರಿಚಿತ ದುಷ್ಕರ್ಮಿಗಳು ಮನೆ ಬಾಗಿಲು…

ಮುಂದೆ ಓದಿ..
ಸುದ್ದಿ 

ವಾಕ್‌ಗಿಳಿದ ಮಹಿಳೆಗೆ ಆರ್.ಪಿ ರಸ್ತೆಯಲ್ಲಿ ದಾಳಿ ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಕಸಿದು ದುಷ್ಕರ್ಮಿಗಳು ಪರಾರಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 3 2025 ನಗರದ ಆರ್.ಪಿ. ರಸ್ತೆಯಲ್ಲಿ ಬೆಳಿಗ್ಗೆ ವಾಕ್‌ಗಾಗಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಹಣವನ್ನು ಕಸಿದುಕೊಂಡು ಪರಾರಿಯಾದ ಘಟನೆ ಸಂಭವಿಸಿದೆ. ಸೂರ್ಯನಾರಾಯಣ ಅವರು ತಮ್ಮ ಮನೆಬಿಟ್ಟು ಬೆಳಿಗ್ಗೆ ಸುಮಾರು 5:30ಕ್ಕೆ ವಾಕ್ ಮಾಡಲು ಹೊರಟಿದ್ದರು. ಬೆಳಗ್ಗೆ 6:00 ಗಂಟೆಯ ವೇಳೆಗೆ ಅವರು ಶ್ರೀ ಸಾಯಿ ಬೋಟಕ್ ಅಂಗಡಿಯ ಎದುರು, ಗೋವಿಂದಂ ಕೆಪೇ ಪಕ್ಕದಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ತಡೆದಿದ್ದಾರೆ. ಅವರು ಮಹಿಳೆಯ ಕೈಯಲ್ಲಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬಲವಂತವಾಗಿ ಕಿತ್ತುಕೊಂಡು, ಜೇಬಿನಲ್ಲಿದ್ದ ಶ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು ₹150 ನಗದು ಹಣವನ್ನು ಸಹ ಎಳೆದುಕೊಂಡು ಪರಾರಿಯಾದರು. ನಂತರ ಅವರ ನಡುವೆ ಒಬ್ಬನು ಆಟೋ ಮೂಲಕ ಸ್ಥಳಕ್ಕೆ ಬಂದು ಎಲ್ಲಾ ಸೇರಿಕೊಂಡು ಪರಾರಿಯಾದರು ಎಂದು ತಿಳಿದು ಬಂದಿದೆ. ಕೊಡಿಗೆಹಳ್ಳಿ ಪೊಲೀಸ್…

ಮುಂದೆ ಓದಿ..