ದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ!
Taluknewsmedia.comದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ! ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನ.. ದಾವಣಗೆರೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ – ಹಣ ಹಿಂತಿರುಗಿದ ಮೊದಲ ಪ್ರಕರಣ! ದಾವಣಗೆರೆ: ಆನ್ಲೈನ್ ವಂಚನೆಗಳಿಂದ ಜನರ ಬದುಕು ತತ್ತರಿಸುತ್ತಿರುವ ಕಾಲದಲ್ಲಿ, ದಾವಣಗೆರೆಯ ಸೈಬರ್ ಪೊಲೀಸ್ ಠಾಣೆ ಎಚ್ಚರಿಕೆಯ ಗಂಟೆ ಬಾರಿಸಿರುವಂತೆ ದೊಡ್ಡ ಸೈಬರ್ ಅಪರಾಧ ಜಾಲವನ್ನು ಭೇದಿಸಿದೆ. ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನದೊಂದಿಗೆ ₹150 ಕೋಟಿ ರೂಪಾಯಿ ಸೈಬರ್ ದೋಚಾಟದ ಗೂಢಚರ್ಯೆ ಬಯಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಗಾಜಿಯಾಬಾದ್, ಶ್ರೀನಗರ, ಏಲೂರು, ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ವಂಚನೆ ನಡೆಸುತ್ತಿದ್ದ ಈ ಗ್ಯಾಂಗ್, ಕೇವಲ 25 ದಿನಗಳಲ್ಲಿ ₹150 ಕೋಟಿಯನ್ನು ಬ್ಯಾಂಕ್ ಖಾತೆಗಳಲ್ಲಿ ಹಾಕಿಸಿಕೊಂಡು ₹132 ಕೋಟಿಯನ್ನು ಎತ್ತಿಕೊಂಡಿದೆ! ಈ ಹಣ ಯಾರ ಕೈ ಸೇರಿದೆ ಎಂಬ ಪ್ರಶ್ನೆ…
ಮುಂದೆ ಓದಿ..
