ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR
ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR ನಗರದ ಕೊಡಿಯಾಲ್ಬೈಲ್ನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಂದ ಗಲಾಟೆ, ಹಲ್ಲೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಘಟನೆಗಳು ಹೊರಬಿದ್ದಿವೆ. ಈ ಸಂಬಂಧ ಪೊಲೀಸರಿಗೆ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣ – ಸಹ ಕೈದಿಗಳ ಮೇಲೆ ಹಲ್ಲೆನವೆಂಬರ್ 29ರಂದು ವಿಚಾರಣಾಧಿಕೀನ ಕೈದಿ ಮುಹಮ್ಮದ್ ಆಸಿಫ್ ಜೈಲಿನ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಜೋರಾಗಿ ಗದ್ದಲ ಸೃಷ್ಟಿಸಿ, ‘ಎ’ ವಿಭಾಗದ ಕೈದಿಗಳನ್ನು ಹೊರಗೆ ಬರಲು ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ಇದೇ ವೇಳೆ ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದ ಮೂವರು ಸಹ ಕೈದಿಗಳ ಮೇಲೆ ಆಸಿಫ್ ಹಲ್ಲೆ ನಡೆಸಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಎರಡನೇ ಪ್ರಕರಣ – ಐವರ ಗಲಾಟೆಡಿಸೆಂಬರ್ 2ರಂದು ಕೈದಿಗಳಾದ…
ಮುಂದೆ ಓದಿ..
