ಸುದ್ದಿ 

ಬೆಂಗಳೂರು ಹೆಗಡೆನಗರದಿಂದ ವ್ಯಕ್ತಿ ನಾಪತ್ತೆ – ಕುಟುಂಬದವರಿಂದ ಪೊಲೀಸರು ಶೋಧಿಸಲು ಮನವಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 10:2025 ಬೆಂಗಳೂರು ನಗರದ ಹೆಗಡೆನಗರದಲ್ಲಿ ವಾಸವಿದ್ದ 37 ವರ್ಷದ ಭರತ್ ಕುಮಾರ್ ಜಾ ಎಂಬವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿಯವರು ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪತ್ನಿಯ ವಿವರದಂತೆ, ಅವರು ತಮ್ಮ ಪತಿ ಮತ್ತು ಮಗುವಿನೊಂದಿಗೆ ಹೆಗಡೆನಗರ, ಬಿ.ಎನ್.ನಗರ 560077 ವಿಳಾಸದಲ್ಲಿ ವಾಸವಿದ್ದರೆ. ಭರತ್ ಕುಮಾರ್ ಜಾ ಅವರು 2025ರ ಜೂನ್ 16ರಂದು ಬೆಳಿಗ್ಗೆ 7:30 ಗಂಟೆ ಸುಮಾರಿಗೆ, “ಬಿಹಾರಕ್ಕೆ ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಡುತ್ತಾರೆ. ನಂತರ ಜೂನ್ 24ರಂದು, ಅವರು “ನಾನು ಬಿಹಾರಕ್ಕೆ ಬಂದಿದ್ದೇನೆ” ಎಂಬ ವಾಯ್ಸ್ ಮೆಸೇಜ್‌ನ್ನು ಪತ್ನಿಗೆ ಕಳುಹಿಸಿದ್ದರು. ಇದರ ನಂತರದಿಂದ ಅವರು ಸಂಪರ್ಕಕ್ಕೆ ಬಂದಿಲ್ಲ. ಅವರ ಮೊಬೈಲ್ ಸಂಖ್ಯೆಗೆ (9845539875) ಕರೆ ಮಾಡಿದಾಗ ‘ಸ್ವಿಚ್ ಆಫ್’ ಆಗಿದ್ದು, ಕುಟುಂಬದವರು ಸಂಬಂಧಿಕರಿಗೂ ವಿಚಾರಿಸಿದ್ದಾರೆ, ಆದರೆ ಯಾವುದೇ ಸುಳಿವು ಸಿಗಿಲ್ಲ. ನಾಪತ್ತೆಯಾದ ವ್ಯಕ್ತಿಯ…

ಮುಂದೆ ಓದಿ..
ಸುದ್ದಿ 

ವಾರಂಟ್ ಆರೋಪಿಗೆ ಪಟ್ಟಣದಲ್ಲೇ ಬಲೆ – ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ ಯಶಸ್ವಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 10, 2025: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಇಂದು ಮುಂಜಾನೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಭರತ್ ಪಿ ಬಿನ್ ಪರಶುರಾಮ್ (33 ವರ್ಷ), ನಿವಾಸಿ – ನಂ. 64, 1ನೇ ಮೈನ್, ಸೋಮಣ ಗಾರ್ಡನ್, ವಿದ್ಯಾರಣ್ಯಪುರ, ಬೆಂಗಳೂರು ಎಂದು ಗುರುತಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ವಾರಂಟ್ ಜಾರಿ ವಿಭಾಗದ ಸಿಬ್ಬಂದಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅಧಿಕಾರಿ ಮತ್ತು ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಸಾಳಂಕಿ (ಎಚ್.ಸಿ 11637) ಅವರೊಂದಿಗೆ ದಸ್ತಗಿರಿ ವಾರಂಟ್ ಜಾರಿಗೆ ನಿಯೋಜಿಸಲಾಗಿತ್ತು. ಈ ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಬಾತ್ಮೀದಾರರಿಂದ ಭರತ್ ತನ್ನ ಮನೆಯಲ್ಲಿಯೇ ಇರುವುದು ಎಂಬ ಖಚಿತ ಮಾಹಿತಿ ಬಂದಿದ್ದು, ಅಧಿಕಾರಿಗಳು 10:00 ಗಂಟೆಗೆ ಸ್ಥಳಕ್ಕಿಳಿದು, ಭರತ್‌ರನ್ನು ಬಂಧಿಸಿದರು. ನಂತರ ಆರೋಪಿಯನ್ನು 11:00 ಗಂಟೆಗೆ ಠಾಣೆಗೆ ಕರೆತರಲಾಯಿತು ಮತ್ತು ಪಿಎಸ್‌ಐ ಶ್ರೀ…

ಮುಂದೆ ಓದಿ..
ಅಂಕಣ 

ಗುರು ಪೂರ್ಣಿಮೆ…

Taluknewsmedia.com

Taluknewsmedia.comಗುರು ಪೂರ್ಣಿಮೆ… ಅರಿವೇ ಗುರು…… ಅರಿತವಂಗೆ ಎಲ್ಲವೂ – ಎಲ್ಲರೂ ಗುರುಗಳೇ….. ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು….. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗುಣವುಳ್ಳದ್ದು, ಎಷ್ಟು ಬಾಲಿಶವಾದದ್ದು, ಎಷ್ಟು ಸತ್ಯವಾದದ್ದು, ಎಷ್ಟು ವಾಸ್ತವವಾದದ್ದು, ಎಷ್ಟು ಪ್ರಯೋಜನಕಾರಿಯಾದದ್ದು, ಎಷ್ಟು ಅಪಾಯಕಾರಿಯಾದದ್ದು, ಎಷ್ಟು ಮಾನವೀಯವಾದದ್ದು, ಎಷ್ಟು ಸಂಕುಚಿತವಾದದ್ದು ಎಂಬ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ… ಅರಿವೇ ಗುರು, ಅರಿವೇ ಜ್ಯೋತಿರ್ಲಿಂಗ, ನಾನೆಂಬುದು ಅರಿವಿ ನೆಂಜಲು ಮುಂತಾದ ಅರಿವಿನ ವಿಮರ್ಶೆಗಳು ಅರಿವಿನ ಅರಿವನ್ನು ತಿಳುವಳಿಕೆ, ಜ್ಞಾನಾರ್ಜನೆಯ ಮಾರ್ಗ ಮತ್ತು ಗುರಿ ಮುಂತಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಅರಿವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮುಂತಾದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸಿ ಒಟ್ಟು ವ್ಯಕ್ತಿತ್ವ ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ… ಅರಿವು ಕೇವಲ ಸಕಾರಾತ್ಮಕ…

ಮುಂದೆ ಓದಿ..
ಸುದ್ದಿ 

ಗುರುಪೂರ್ಣಿಮೆ: ಜ್ಞಾನಪಥದ ದೀಪವಾದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ

Taluknewsmedia.com

Taluknewsmedia.com ಬೆಂಗಳೂರು, ಜುಲೈ 10, 2025: ಇಂದು ದೇಶಾದ್ಯಂತ ಭಕ್ತಿಯಿಂದ, ಶ್ರದ್ಧೆಯಿಂದ ಮತ್ತು ಸಂಸ್ಕೃತಿಯಿಂದ ಗುರುಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತಿದೆ. ವೇದ ಕಾಲದಿಂದಲೂ ಆಚರಿಸಲಾಗುತ್ತಿರುವ ಈ ಹಬ್ಬವು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ನಮಗೆ ಸ್ಮರಿಸುತ್ತಿದೆ. ಈ ದಿನ ಶಿಷ್ಯರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ, ಆಶೀರ್ವಾದ ಪಡೆಯುತ್ತಾರೆ ಮತ್ತು ಗುರುಗಳ ಪಾಠದ ಮಹತ್ವವನ್ನು ಮೆಚ್ಚಿಕೊಳ್ಳುತ್ತಾರೆ. “ಗುರುಬ್ರಹ್ಮಾ, ಗುರುವಿಷ್ಣು, ಗುರುದೇವೋ ಮಹೇಶ್ವರಃ, ಗುರುಸಾಕ್ಷಾತ್ ಪರಬ್ರಹ್ಮ…” ಎಂಬ ಶ್ಲೋಕವು ಇಂದು ದೇಶದ ಎಲ್ಲೆಡೆ ಮಂತ್ರಧ್ವನಿಯಾಗಿ ಕೇಳಿ ಬಂದಿದೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಪುಷ್ಪಾರ್ಚನೆ ಸಲ್ಲಿಸಿ, ಹಾರ-ಕಡ್ಡಿ ನೀಡಿ ಗೌರವ ತೋರುವರು. ಕೆಲವೆಡೆ “ಗುರು ವಂದನೆ ಕಾರ್ಯಕ್ರಮ”ಗಳೂ ನಡೆದವು. ಶಾಲಾ ಮುಖ್ಯೋಪಾಧ್ಯಾಯರು “ಇಂದಿನ ದಿನ ನಮ್ಮ ಶಿಕ್ಷಕರ ಜ್ಞಾನಬಳಕೆ, ಶಿಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಅಧ್ಯಾಯನಕ್ಕೆ ಸಮರ್ಪಿತವಾದುದು” ಎಂದು ಪ್ರತಿಪಾದಿಸಿದರು ಶೃಂಗೇರಿ ಶಾರದಾ ಪೀಠ, ಕಲಬುರ್ಗಿಯ ಲಿಂಗರಾಜ ಮಠ, ಉತ್ತರಕನ್ನಡದ ಸ್ವರ್ಣವಲ್ಲೀ…

ಮುಂದೆ ಓದಿ..
ಸುದ್ದಿ 

ವಿದೇಶಿ ಪ್ರಜೆಗಳಿಂದ ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ: ಇಬ್ಬರು ಆರೋಪಿಗಳು ಬಂಧನ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ – 9 ಜುಲೈ 2025: ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಾನುಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ, 6 ಜುಲೈ 2025 ರಂದು ಮಧ್ಯಾಹ್ನ ನಡೆದಿದ್ದು, ಡೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಶೋಧನಾ ಕಾರ್ಯ ನಡೆದಿದೆ. ಬಂಧಿತ ಆರೋಪಿಗಳು: ಅಲಸೋನ್ಯೆ ಪೀಟರ್ ಒಬಿಯೋಮಾ, ವಯಸ್ಸು 35, ನೈಜೀರಿಯಾದವರು ಸಂಡೇ ವಿಜ್ಡಮ್ @ ಜಾನ್ ವಿಕ್ಟರ್ ಅಂಬೋಮೋ, ವಯಸ್ಸು 28, ನೈಜೀರಿಯಾದವರುಪೊಲೀಸರ ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳು:2.82 ಕೆ.ಜಿ. Methamphetamine (MDMA) ಕ್ರಿಸ್ಟಲ್ – ಅಂದಾಜು ಮೌಲ್ಯ ₹4.2 ಕೋಟಿ200 ಗ್ರಾಂ…

ಮುಂದೆ ಓದಿ..
ಸುದ್ದಿ 

ಹಿಂದಿರುಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 9, 2025:ಯಲಹಂಕದ ಎಸ್.ವಿ.ಐ.ಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಕರಣಾ ಎಂಬ ಯುವತಿ ಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕರಣಾ, ರಾಜಾನುಕುಂಟೆ ಬಳಿಯ ಪಿಂಕ್ ಪರ್ಳ್ ಪಿಜಿಯಲ್ಲಿ ವಾಸವಿದ್ದು, ತನ್ನ 3-4 ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಜೂನ್ 7ರಂದು ಪರೀಕ್ಷೆ ಮುಗಿದ ನಂತರ ಊರಿಗೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಇವರೆಗೆ ಮನೆಗೆ ಬಂದಿಲ್ಲ. ಅವರ ತಾಯಿ 11 ಜೂನ್ ರಂದು ಸಂಜೆ 5:30ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರು ಕರಣಾಗೆ ಅತಿ ಸಮೀಪವಿದ್ದ ತಾರಕ್ ರೆಡ್ಡಿ ಎಂಬ ಯುವಕನ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕರಣಾ ಕೊನೆಯ ಬಾರಿ ಯಾವ ಬಟ್ಟೆ ಧರಿಸಿದ್ದಾಳೆ ಎಂಬುದೂ ಕುಟುಂಬದವರಿಗೆ ತಿಳಿದಿಲ್ಲ. ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನಂ.…

ಮುಂದೆ ಓದಿ..
ಸುದ್ದಿ 

ಚೊಕ್ಕನಹಳ್ಳಿಯಲ್ಲಿ ಜಮೀನು ಹಗರಣ: ಸುಳ್ಳು ದಾಖಲೆಗಳಿಂದ ಸ್ವತ್ತು ಲಪಟಾಯಿಸಲು ಯತ್ನ!

Taluknewsmedia.com

Taluknewsmedia.comಬೆಂಗಳೂರು, ಜೂನ್ 09 –2025ಬೆಂಗಳೂರು ಜಿಲ್ಲೆಯ ಹೆಸರಘಟ್ಟ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದಲ್ಲಿ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಲು ಯತ್ನಿಸಿರುವ ಪ್ರಕರಣವೊಂದು ವರದಿಯಾಗಿದೆ. ನಾಗರಾಜು ಅವರ ಪ್ರಕಾರ, ಅವರ ಸ್ವಂತ ಜಮೀನಾದ ಸರ್ವೆ ನಂ.90 ಮತ್ತು 95 ರ ಮೇಲೆ ಶ್ರೀಮತಿ ಕೆಂಪಮ್ಮ ಮತ್ತು ಶ್ರೀ ವೀರಣ್ಣ ಕೆ. ರವರು ಸುಳ್ಳು ದಾಖಲೆಗಳನ್ನು ತಯಾರಿಸಿ, ದಿನಾಂಕ 14/07/2022 ರಂದು ನಕಲಿ ಶುದ್ದ ಕ್ರಯಪತ್ರವನ್ನು ರಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಕೂಡಾ ಜಮೀನಿನ ಮೇಲೆ ಅಕ್ರಮವಾಗಿ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾರೆ. ದೂರುದಾರರು ಈ ಬಗ್ಗೆ ನ್ಯಾಯಾಲಯದ ಪ್ರಾಥಮಿಕ ಅರ್ಜಿ (PCR) ದಾಖಲಿಸಿದ್ದಿದ್ದು, ಅದನ್ನು ಗಮನದಲ್ಲಿ ಇಟ್ಟುಕೊಂಡು ದಿನಾಂಕ 09/06/2025 ರಂದು ಸಂಜೆ 5 ಗಂಟೆಗೆ ನ್ಯಾಯಾಲಯದ ಆದೇಶದ ಮೇಲೆ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಬೆಂಗಳೂರು ನಗರ ಜಿಲ್ಲಾ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ವ್ಯಕ್ತಿ ನಾಪತ್ತೆ: 15 ದಿನಗಳಿಂದ ಕಳವಾದ ಪತಿಯ ಬಗ್ಗೆ ಪತ್ನಿಯಿಂದ ಪೊಲೀಸ್‌ ದೂರು

Taluknewsmedia.com

Taluknewsmedia.comಯಲಹಂಕ, ಜೂನ್ 9, 2025: ರಾಯಚೂರು ಜಿಲ್ಲೆ ಗೆಜ್ಜಲಗಟ್ಟಿ ಮೂಲದ ತಿರುಪತಿ ಎಂಬವರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಯಲಹಂಕ ಸಮೀಪದ ವಿಶ್ವನಾಥಪುರ ಗ್ರಾಮದ ಸಾಯಿ ಬೃಂದಾವನ ಲೇಔಟ್‌ನ ಲೇಟರ್ ಶೆಡ್‌ನಲ್ಲಿ ತಮ್ಮ ಪತ್ನಿಯ ಜೊತೆಗೆ ಕೂಲಿ ಕೆಲಸ ಮಾಡುತ್ತಾ ನೆಲೆಸಿದ್ದರು. ಆದರೆ ಇತ್ತೀಚೆಗೆ ಅವರು ಕಾಣೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಪತ್ನಿಯವರ ಹೇಳಿಕೆಯಂತೆ, ದಿನಾಂಕ 31-05-2025ರಂದು ತಾವು ದೇವರ ಕಾರ್ಯಕ್ಕಾಗಿ ಸ್ವಗ್ರಾಮಕ್ಕೆ ಹೋಗಿದ್ದು, 01-06-2025 ರಂದು ಹಿಂದಿರುಗಿದಾಗ ಗಂಡನು ಮನೆಯಲ್ಲಿಲ್ಲದಿರುವುದು ಕಂಡುಬಂದಿದೆ. ಅವರು ಅಕ್ಕಪಕ್ಕದ ಮನೆಗಳು, ಸಂಬಂಧಿಕರು ಹಾಗೂ ಸ್ನೇಹಿತರ ಬಳಿಯಲ್ಲಿಯೂ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ತಿರುಪತಿ ತಾವೇ ಎಲ್ಲಿ ಹೋದರೋ ಮರುಬಂದೀತಾರೆ ಎಂಬ ನಂಬಿಕೆಯಿಂದ ಕೆಲವು ದಿನಗಳು ನಿರೀಕ್ಷಿಸಿದ್ದೆವು ಎಂದು ಪತ್ನಿಯವರು ತಿಳಿಸಿದ್ದಾರೆ. ಆದರೆ ಅವರು ಇದುವರೆಗೆ ವಾಪಸ್ಸು ಆಗದ ಕಾರಣ, 09-06-2025 ರಂದು ಬೆಳಿಗ್ಗೆ 11:30ಕ್ಕೆ ರಾಜನಕುಂಟೆ ಪೊಲೀಸ್…

ಮುಂದೆ ಓದಿ..
ಸುದ್ದಿ 

ಮಾರಸಂದ್ರ ಬಳಿ ಬೈಕ್ ಅಪಘಾತ: ಇಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ

Taluknewsmedia.com

Taluknewsmedia.comಬೆಂಗಳೂರು, ಜೂನ್ 9– 2025ಮಾರಸಂದ್ರ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಜೂನ್ 7ರ ಸಂಜೆ ನಡೆದಿದೆ. ರಂಗಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ತಮ್ಮ ರಾಜೇಶ್ ರವರೊಂದಿಗೆ KA-05-HQ-4490 ನಂಬರ್ ನ ಮೋಟಾರ್ ಸೈಕಲ್ ನಲ್ಲಿ ತಮ್ಮ ಖಾಸಗಿ ಕೆಲಸಕ್ಕಾಗಿ ಹೊರಟಿದ್ದರು. ರಾತ್ರಿ ಸುಮಾರು 8:00 ಗಂಟೆಗೆ, ದೊಡ್ಡಬಳ್ಳಾಪುರ – ಬೆಂಗಳೂರು ಹೆದ್ದಾರಿಯ ಮಾರಸಂದ್ರ ಗ್ರಾಮದ ಯು-ಟರ್ನ್ ಡಾಬಾ ಸಮೀಪ, ರಾಜೇಶ್ ಅವರು ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿದ್ದು, ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ, ರಂಗಸ್ವಾಮಿ ಅವರು ಎಡಕೈ ಮತ್ತು ಬಲಕಾಲಿಗೆ ಗಾಯಗೊಂಡಿದ್ದು, ರಾಜೇಶ್ ಅವರಿಗೆ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ. ಸ್ಥಳೀಯರು ಅವರನ್ನು ಸ್ಥಳೀಯ ವೆಲ್ ವರ್ಥ್ ಆಸ್ಪತ್ರೆಗೆ ತಲುಪಿಸಿ ಪ್ರಥಮ…

ಮುಂದೆ ಓದಿ..
ಸುದ್ದಿ 

ಮೋಟಾರ್ ಸೈಕಲ್ ಕಳವು ಪ್ರಕರಣ: ಆನೇಕಲ್ ಬಿಇಒ ಕಚೇರಿ ಬಳಿ ಪಾರ್ಕಿಂಗ್ ಸ್ಥಳದಿಂದ ಪಲ್ಸರ್ ಬೈಕ್ ಕಳವು

Taluknewsmedia.com

Taluknewsmedia.comಆನೇಕಲ್, 08 ಜುಲೈ 2025:ಆನೇಕಲ್ ಪಟ್ಟಣದಲ್ಲಿ ಬಿಇಒ ಕಚೇರಿ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಪಲ್ಸರ್ ಮೋಟಾರ್ ಸೈಕಲ್ ಕಳವುಗೊಳ್ಳುವ ಘಟನೆ ನಡೆದಿದೆ. ಈ ಸಂಬಂಧ ಶ್ರೀ ಕೃಷ್ಣಪ್ಪ ಬಿನ್ ಲೇ: ತಿಪ್ಪಯ್ಯ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೃಷ್ಣಪ್ಪನವರು ನೀಡಿದ ಮಾಹಿತಿಯಂತೆ, ಅವರು ತಮ್ಮ ನಾಮದೇವರಪೇಟೆ ನಿವಾಸದಿಂದ ಕೆಲಸದ ನಿಮಿತ್ತ ದಿನಾಂಕ 07-07-2025 ರಂದು ಬೆಳಿಗ್ಗೆ 11:00 ಗಂಟೆಗೆ ತಮ್ಮ ಕೆಂಪು ಬಣ್ಣದ ಪಲ್ಸರ್ ಮೋಟಾರ್ ಸೈಕಲ್ (ನಂ: KA-51 EF-9401) ನಲ್ಲಿ ಬಂದು ಬಿಇಒ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದರು. ತಮ್ಮ ಕಾರ್ಯ ಮುಗಿಸಿಕೊಂಡು ಸುಮಾರು 11:30 ಗಂಟೆಗೆ ಹೊರಬಂದಾಗ, ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಕಾಣೆಯಾಗಿದ್ದು, ಕಳವು ಎನೆಂಬುದು ಸ್ಪಷ್ಟವಾಗಿದೆ. ಸೈಕಲ್ ಅನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರೂ ಯಾವುದೇ ಪತ್ತೆಯಾಗದ ಕಾರಣದಿಂದಾಗಿ, ದಿನಾಂಕ 08-07-2025 ರಂದು ಮಧ್ಯಾಹ್ನ 12:30 ಗಂಟೆಗೆ ಅವರು ಪೊಲೀಸ್…

ಮುಂದೆ ಓದಿ..