ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂಬಾಲಕರ ಮೇಲೆ ಸರ್ಕಾರಿ ಭೂ ಕಬಳಿಕೆ ಆರೋಪ: ನಕಲಿ ದಾಖಲೆ ಸೃಷ್ಟಿ? ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ
Taluknewsmedia.comಡಿಸಿಎಂ ಡಿ.ಕೆ. ಶಿವಕುಮಾರ್ ಹಿಂಬಾಲಕರ ಮೇಲೆ ಸರ್ಕಾರಿ ಭೂ ಕಬಳಿಕೆ ಆರೋಪ: ನಕಲಿ ದಾಖಲೆ ಸೃಷ್ಟಿ? ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಿಂಬಾಲಕರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಳೆ ಸುರಿದಿದ್ದು, ಹಾರೋಹಳ್ಳಿ ಪ್ರದೇಶದಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹತ್ಯಾತ ಮಾಡಿಕೊಂಡಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ನಾಯಕರು ಆರೋಪಿಸಿದ್ದಾರೆ. ನಕಲಿ ದಾಖಲೆಗಳನ್ನು ತಯಾರಿಸಿ, ಕೆಲವು ಅಧಿಕಾರಿಗಳ ಸಹಕಾರದೊಂದಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಆರೋಪಗಳು ಮುನ್ನಿರಿಸಲಾಗಿದೆ. ಡಿಸಿಎಂ ಹಿಂಬಾಲಕರ ವಿರುದ್ಧ ಸರ್ಕಾರಿ ಭೂ ಅಕ್ರಮ ಕಬಳಿಕೆಯ ಆರೋಪ. ಹಾರೋಹಳ್ಳಿಯ 2 ಎಕರೆ ಸರಕಾರಿ ಜಮೀನು ದುರಪಯೋಗದ ಬಗ್ಗೆ ರೈತ ಸಂಘ, ಹಸಿರು ಸೇನೆ ಗಂಭೀರ ಆರೋಪತಹಶೀಲ್ದಾರ್ ಅಮಾನತುಗಾಗಿ ಪ್ರಬಲ ಒತ್ತಾಯ ಅಕ್ರಮ ಭೂಹಸ್ತಾಂತರ ಆರೋಪ… ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕರ್ನಾಟಕ ರಾಜ್ಯ…
ಮುಂದೆ ಓದಿ..
